ಮೂಳೂರಿನಲ್ಲಿ ಗಾಳಿಮಳೆಯ ರೌದ್ರವತಾರ, ಮನೆಮೇಲೆ ಮರಬಿದ್ದು ನಷ್ಟ.
ಕಾಪು : ಭಾನುವಾರ ತಡರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಕಾಪು ಸಮೀಪದ ಮೂಳೂರಿನಲ್ಲಿ ವಿಶ್ವನಾಥ ಸನಿಲ್ ರ ಕಾಂತುಮನೆಗೆ ಭಾರಿ ಗಾತ್ರದ ಹಲಸಿನ ಮರವೊಂದು ಉರುಳಿ ಬಿದ್ದ ಘಟನೆ ನಡೆದಿದೆ
ಈ ಪರಿಣಾಮ ಮನೆಯ ಹಂಚುಗಳು ಮತ್ತು ದೈವದ ಕಟ್ಟೆ ಹಾನಿಗೀಡಾಗಿದ್ದು ಸುಮಾರು ನಷ್ಟ ಸಂಭವಿಸಿದೆ.ಮತ್ತು ಮೂಳೂರು ಬಿಲ್ಲವ ಸಂಘದ ಬಳಿ ಮರದ ಗೆಲ್ಲು ತುಂಡಾಗಿ ವಿದ್ಯತು ತಂತಿಯ ಮೇಲೆ ಬಿದ್ದಿರುವ ಬಗ್ಗೆ ವರದಿಯಾಗಿದೆ.
