ರಘುಪತಿ ಭಟ್ ಬಂಡಾಯ – ಬಿ.ವೈ ರಾಘವೇಂದ್ರ ಹೇಳಿದಿಷ್ಟು…!!:vishwanews24

ಉಡುಪಿ, ರಾಜ್ಯ ನ್ಯೂಸ್

ರಘುಪತಿ ಭಟ್ ಬಿಜೆಪಿಯ ಆಸ್ತಿ ಗೌರವಹಿತವಾಗಿ ನಾಮಪತ್ರ ವಾಪಸ್ ಪಡೆಯುವ ವಿಶ್ವಾಸವಿದೆ : ಬಿ ವೈ ರಾಘವೇಂದ್ರ

Bengaluru: ರಘುಪತಿ ಭಟ್ ಬಂಡಾಯ ಅಭ್ಯರ್ಥಿ ವಿಚಾರವಾಗಿ ಬಿ ವೈ ರಾಘವೇಂದ್ರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದು ” ಈ ಗೊಂದಲವನ್ನು ಸರಿ ಮಾಡಲು ರಾಜ್ಯಮಟ್ಟದ ನಾಯಕರು ಇದ್ದಾರೆ ಖಂಡಿತವಾಗಿ ಸರಿ ಮಾಡುತ್ತಾರೆಂಬ ಅತ್ಯಂತ ವಿಶ್ವಾಸ ಇದೆ. ಎಲ್ಲಾ ವಿಚಾರದಲ್ಲೂ ರಘುಪತಿ ಭಟ್ ಅವರನ್ನು ವಿಶ್ವಾಸ ಗಳಿಸಿ ವಾಪಸ್ ಪಡೆಯುವ ಪ್ರಯತ್ನ ಮಾಡುತ್ತಾರೆ .
ಎಂದು ನಮ್ಮ ಕಾರ್ಯಕರ್ತರಿಗೆ ಬೆಲೆಕಟ್ಟಲು ಸಾಧ್ಯವಿಲ್ಲ ರಘುಪತಿ ಭಟ್ ಭಾರತೀಯ ಜನತಾ ಪಾರ್ಟಿಯ ಆಸ್ತಿ ಯಾವ ಬೆಲೆಯನ್ನು ತೆತ್ತಾದರೂ ಗೌರವಯುತವಾಗಿ ಅವರನ್ನು ಪಾರ್ಟಿಯಲ್ಲಿ ಉಳಿಸುವ ಪ್ರಯತ್ನವನ್ನು ಹಿರಿಯರು ಸಂಘಟನೆಯ ಮುಖಂಡರು ಮಾಡುತ್ತಾರೆ, ಅದರ ಅದರ ಮೇಲು ಮುಂದುವರೆದರೆ ವಿಧಿ ಅದನ್ನು ಎದುರಿಸುವ ತಾಕತ್ತು ಕೂಡ ಸಂಘಟನೆಗೆ ಇದೆ ಎಂದರು.

Leave a Reply