ರೋಟರಿ ಸಮುದಾಯ ದಳ ಪಾದೂರು ಇದರ ನೂತನ ಪ್ರತಿನಿಧಿಯಾಗಿ ಯುವ ಉದ್ಯಮಿ ಪ್ರಸಾದ್ ಆಚಾರ್ಯ ಆಯ್ಕೆ – Vishwanews24

Featured, ಉಡುಪಿ

ರೋಟರಿ ಸಮುದಾಯ ದಳ ಪಾದೂರು ಇದರ ನೂತನ ಪ್ರತಿನಿಧಿಯಾಗಿ ಯುವ ಉದ್ಯಮಿ ಪ್ರಸಾದ್ ಆಚಾರ್ಯ ಆಯ್ಕೆ 

ರೋಟರಿ ಸಮುದಾಯ ದಳ ಪಾದೂರು ಇದರ ನೂತನ ಪ್ರತಿನಿಧಿಯಾಗಿ ಯುವ ಉದ್ಯಮಿ ಪ್ರಸಾದ್ ಆಚಾರ್ಯ ಇವರು ಆಯ್ಕೆಯಾಗಿರುತ್ತಾರೆ ಕಾರ್ಯದರ್ಶಿಯಾಗಿ ಸಂತೋಷ್ ಆಚಾರ್ಯ ಮತ್ತು ಕೋಶಾಧಿಕಾರಿಯಾಗಿ ರವೀಂದ್ರ ಆಚಾರ್ಯ ಹಾಗೂ ಇತರ ಪದಾಧಿಕಾರಿಗಳು ಇತ್ತೀಚೆಗೆ ಪದಗ್ರಹಣಗೊಂಡಿರುತ್ತಾರೆ

ಇತರ ಪದಾಧಿಕಾರಿಗಳಾಗಿ
ಜೊತೆ ಕಾರ್ಯದರ್ಶಿ ಲಿಖಿತ್ ಶೆಟ್ಟಿ ಕೋಶಾಧಿಕಾರಿ ಸಂತೋಷ್ ದೇವಾಡಿಗ , ನಿರ್ದೇಶಕರು ಸಂಘ ಸೇವೆ : ಕಾರ್ತಿಕ್ ದೇವಾಡಿಗ
ವ್ಯತ್ತಿ ಸೇವೆ: ಭವಿತ್ ಸಾಲ್ಯಾನ್, ಸಮುದಾಯ ಸೇವೆ : ರೋಹಿತ್ ರಾವ್ ದಂಡಪಾಣಿ: ಚಂದ್ರಯ ಆಚಾರ್ಯ, ಅಂತಾರಾಷ್ಟ್ರೀಯ ಸೇವೆ :ವಿನೇಶ್ ಶೆಟ್ಟಿ
ನವ ಪೀಳಿಗೆ ಸೇವೆ :ವಿಘ್ನೇಶ್ ಶೆಟ್ಟಿ ,
ಗೌರವ ಸಲಹೆಗಾರರು: ಮನೋಜ್ ಶೆಟ್ಟಿ ಮಧುಸೂದನ್ ಸಾಲಿಯಾನ್ , ಶ್ರೀನಿವಾಸ್ ಐತಾಳ್ , ಶಾಮರಾಯ ಆಚಾರ್ಯ ,ಹೇಮನ್ ಶೆಟ್ಟಿ .ಆರ್ ಸಿಸಿ ಸಭಾಪತಿಗಳು: ರೋ. ಜೆಕೆ ಆಳ್ವ ನೇಮಕಗೊಂಡಿರುತ್ತಾರೆ

Leave a Reply