ಶಂಕರಪುರ ಸಾಯಿ ಸಾಂತ್ವನ ಮಂದಿರಕ್ಕೆ, ಪದ್ಮಶ್ರೀ ವಿಜೇತ, ಸೆಕ್ಸೋ ಫೋನ್ ವಾದಕ ಕದ್ರಿ ಗೋಪಾಲ್ ನಾಥ್ ಭೇಟಿ
ಕಾಪು: ಕಟಪಾಡಿ ಸಮೀಪದ ಶಂಕರಪುರದಲ್ಲಿ ಸಾವಿರಾರು ಭಕ್ತರಿಗೆ ಸಾಂತ್ವನ ಸಲಹೆ ನೀಡಿಕೊಂಡು ಬರುತ್ತಿರುವ ಸಾಯಿ ಸಾಂತ್ವನ ಮಂದಿರಕ್ಕೆ ಖ್ಯಾತ ಸೆಕ್ಸೋಫೋನ್ ವಾದಕ ,ಪದ್ಮಶ್ರೀ ವಿಜೇತ ಕದ್ರಿ ಗೋಪಾಲ್ ನಾಥ್ ಬೇಟಿ ನೀಡಿ ಸಾಯಿಬಾಬರ ಅನುಗ್ರಹಕ್ಕೆ ಪಾತ್ರರಾಗಿ , ಗುರೂಜಿ ಸಾಯಿ ಈಶ್ವರ್ ರ ಆಶೀರ್ವಾದ ಪಡೆದರು.
ಮಂದಿರದ ಸಮಾಜಮುಖಿ ಕಾರ್ಯಕ್ರಮಗಳಾದ ಸಾಯಿ ತುತ್ತು, ಸಾಯಿ ಸ್ಪರ್ಶ, ಪ್ರಾಣಿ ಪಕ್ಷಿಗಳ ಮೋಕ್ಷ ಚಿಂತನಗಳ ಕುರಿತು ಗುರೂಜಿಯೊಂದಿಗೆ ಚರ್ಚಿಸಿ ಶ್ಲಾಘಿಸಿದರು.
ತದನಂತರ ಮಾಧ್ಯಮದ ಜತೆ ಮಾತನಾಡುತ್ತಾ ” ಸಾಯಿ ಬಾಬ ಸರ್ವರ ಕಷ್ಟ ಗಳನ್ನ ನಿವಾರಿಸಲಿ,ಮತ್ತು ಶಂಕರಪುರ ಸಾಯಿ ಸಾಂತ್ವನಮಂದಿರದಲ್ಲಿ ನಡೆಸುವ ಸಮಾಜಮುಖಿ ಕಾರ್ಯ ನಿಜಕ್ಕೂ ಶ್ಲಾಘನೀಯ ಮತ್ತು ಗೌರವಾರ್ಥ ಎಂದರು”
ಈ ಸಂಧರ್ಭ ಟ್ರಸ್ಟ್ ನ ವಿವಿಧ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…
ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…
ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…
ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್ನ ಅಧ್ಯಕ್ಷ,…
ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಯುವಕ ಶವವಾಗಿ ಪತ್ತೆ ಬೆಂಗಳೂರು: ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಯುವಕ ನೇಣುಬಿಗಿದ…
ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…