ಶಂಕರಪುರ ಸಾಯಿ ಸಾಂತ್ವನ ಮಂದಿರಕ್ಕೆ, ಪದ್ಮಶ್ರೀ ವಿಜೇತ, ಸೆಕ್ಸೋ ಫೋನ್ ವಾದಕ ಕದ್ರಿ ಗೋಪಾಲ್ ನಾಥ್ ಭೇಟಿ
ಕಾಪು: ಕಟಪಾಡಿ ಸಮೀಪದ ಶಂಕರಪುರದಲ್ಲಿ ಸಾವಿರಾರು ಭಕ್ತರಿಗೆ ಸಾಂತ್ವನ ಸಲಹೆ ನೀಡಿಕೊಂಡು ಬರುತ್ತಿರುವ ಸಾಯಿ ಸಾಂತ್ವನ ಮಂದಿರಕ್ಕೆ ಖ್ಯಾತ ಸೆಕ್ಸೋಫೋನ್ ವಾದಕ ,ಪದ್ಮಶ್ರೀ ವಿಜೇತ ಕದ್ರಿ ಗೋಪಾಲ್ ನಾಥ್ ಬೇಟಿ ನೀಡಿ ಸಾಯಿಬಾಬರ ಅನುಗ್ರಹಕ್ಕೆ ಪಾತ್ರರಾಗಿ , ಗುರೂಜಿ ಸಾಯಿ ಈಶ್ವರ್ ರ ಆಶೀರ್ವಾದ ಪಡೆದರು.
ಮಂದಿರದ ಸಮಾಜಮುಖಿ ಕಾರ್ಯಕ್ರಮಗಳಾದ ಸಾಯಿ ತುತ್ತು, ಸಾಯಿ ಸ್ಪರ್ಶ, ಪ್ರಾಣಿ ಪಕ್ಷಿಗಳ ಮೋಕ್ಷ ಚಿಂತನಗಳ ಕುರಿತು ಗುರೂಜಿಯೊಂದಿಗೆ ಚರ್ಚಿಸಿ ಶ್ಲಾಘಿಸಿದರು.
ತದನಂತರ ಮಾಧ್ಯಮದ ಜತೆ ಮಾತನಾಡುತ್ತಾ ” ಸಾಯಿ ಬಾಬ ಸರ್ವರ ಕಷ್ಟ ಗಳನ್ನ ನಿವಾರಿಸಲಿ,ಮತ್ತು ಶಂಕರಪುರ ಸಾಯಿ ಸಾಂತ್ವನಮಂದಿರದಲ್ಲಿ ನಡೆಸುವ ಸಮಾಜಮುಖಿ ಕಾರ್ಯ ನಿಜಕ್ಕೂ ಶ್ಲಾಘನೀಯ ಮತ್ತು ಗೌರವಾರ್ಥ ಎಂದರು”
ಈ ಸಂಧರ್ಭ ಟ್ರಸ್ಟ್ ನ ವಿವಿಧ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
‘ಕರ್ನಾಟಕ ಬಂದ್’ಗೆ ನಮ್ಮ ಬೆಂಬಲವಿಲ್ಲ: ಕರವೇ ಪ್ರವೀಣ್ ಶೆಟ್ಟಿ ಸ್ಪಷ್ಟನೆ ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ…
ವೋಟರ್ ಲಿಸ್ಟ್ನಿಂದ ತಮ್ಮ ಹೆಸರು ಕೈಬಿಡಲಾಗಿದೆ : ನಟ ಪ್ರಕಾಶ್ ರಾಜ್ ಆರೋಪಕ್ಕೆ ಚುನಾವಣಾಧಿಕಾರಿ ಸ್ಪಷ್ಟನೆ ಬೆಂಗಳೂರು: ಮತದಾರರ ಪಟ್ಟಿಯಿಂದ…
ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಚಿವ ಸಂಪುಟಕ್ಕೆ…
ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್ ಚಂದ್ರಶೇಖರನ್ ರಾಜೀನಾಮೆ ಹೊಸದಿಲ್ಲಿ: ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್. ಚಂದ್ರಶೇಖರನ್ ಅವರು…
ಉಡುಪಿ: ಆ.14 ರಂದು ನೇರ ಸಂದರ್ಶನ ಉಡುಪಿ: ನಗರದ ನಿಟ್ಟೂರು ರಾ.ಹೆ 66 ರ ಆಭರಣ ಮೋಟಾರ್ಸ್ ಪ್ರೆöÊವೇಟ್ ಲಿ.ನಲ್ಲಿ…
ಮೀನುಗಾರರಿಗೆ ಸೀಮೆಎಣ್ಣೆ ಒದಗಿಸಲು ಸಂಸದರಿಂದ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಮನವಿ ಕುಂದಾಪುರ: ರಾಜ್ಯದ ಸಾಂಪ್ರದಾಯಿಕ ನಾಡ ದೋಣಿ…