ಕಟಪಾಡಿ: ದ್ವಾರಕಮಾಯಿ ಮಠ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ಶಂಕರಪುರ ಇಲ್ಲಿನ ಧರ್ಮಧರ್ಶಿಗಳಾದ ಸಾಯಿ ಈಶ್ವರ್ ಗುರೂಜಿಯ ಸಂಕಲ್ಪದಂತೆ ಏಕ ಜಾತಿ ಧರ್ಮ ಪೀಠ ಸ್ಥಾಪನೆಯಾಗಲಿದೆಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.
ಮಕರ ಸಂಕ್ರಮಣದ ದಿನವಾದ ಶನಿವಾರ (ನಾಳೆ) ಬ್ರಾಹ್ಮೀ ಮೂಹೂರ್ತ 3.59 ಕ್ಕೆ ಸರಿಯಾಗಿ ಧರ್ಮ ಪೀಠ ಸ್ಥಾಪನೆಯಾಗಲಿದ್ದು ಬೆಳಗ್ಗಿನ ಮಹಾಪೂಜೆಯಾದ ನಂತರ 9.30 ಕ್ಕೆ ಸರಿಯಾಗಿ ಸಮಾಜದ ವಿವಿಧ ಜಾತಿ ಬಾಂಧವರಿಂದ ಏಕ ಜಾತಿ ಧರ್ಮ ಜ್ಯೋತಿ ಬೆಳಗಿಸುವ ಮುಖೇನ ಧರ್ಮ ಪೀಠ ಸ್ಥಾಪನೆಗೊಂಡು ಕಾರ್ಯರಂಭ ಮಾಡಲಿದೆ.
ಈಗಾಗಲೇ ನೂರಾರು ಧರ್ಮ ಕಾರ್ಯ-ಸಾಮಾಜಿಕ ಕಾರ್ಯ ಮಾಡಿರುವ ಧರ್ಮಧರ್ಶಿಗಳಾದ ಸಾಯಿ ಈಶ್ವರ್ ಗುರೂಜಿಯು ಜಾತಿ ವ್ಯವಸ್ಥೆಯು ಮನೆಯೊಳಗೆ ಸೀಮಿಗೊಂಡು ಹಿಂದೂ ಸಮಾಜದ ಒಗ್ಗಟಿಗೆ ಜಾತಿಯ ಹೆಸರಿನಲ್ಲಿ ಬಿರುಕುಬಾರದೇ ಧರ್ಮದ ವಿಚಾರದಲ್ಲಿ ಎಲ್ಲಾರೂ ಒಂದೇ ಎಂಬ ವಿಚಾರದಡಿಯಲ್ಲಿ ಈ ಪೀಠ ಸ್ಥಾಪನೆಗೆ ಮುಂದಾಗಿದ್ದಾರೆ.
ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…
ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…
ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ…
ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ ಬೆಂಗಳೂರು: ರಾಮ ಮಂದಿರ ದೇಣಿಗೆ…
ನಂದಿನಿ ಮಿಲ್ಕ್ ಪಾರ್ಲರ್ನಲ್ಲಿ ಅಗ್ನಿ ಅವಘಡ : ಶಾಕ್ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ…
ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ ಮಂಗಳೂರು : ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ…