ಕಟಪಾಡಿ: ದ್ವಾರಕಮಾಯಿ ಮಠ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ಶಂಕರಪುರ ಇಲ್ಲಿನ ಧರ್ಮಧರ್ಶಿಗಳಾದ ಸಾಯಿ ಈಶ್ವರ್ ಗುರೂಜಿಯ ಸಂಕಲ್ಪದಂತೆ ಏಕ ಜಾತಿ ಧರ್ಮ ಪೀಠ ಸ್ಥಾಪನೆಯಾಗಲಿದೆಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.
ಮಕರ ಸಂಕ್ರಮಣದ ದಿನವಾದ ಶನಿವಾರ (ನಾಳೆ) ಬ್ರಾಹ್ಮೀ ಮೂಹೂರ್ತ 3.59 ಕ್ಕೆ ಸರಿಯಾಗಿ ಧರ್ಮ ಪೀಠ ಸ್ಥಾಪನೆಯಾಗಲಿದ್ದು ಬೆಳಗ್ಗಿನ ಮಹಾಪೂಜೆಯಾದ ನಂತರ 9.30 ಕ್ಕೆ ಸರಿಯಾಗಿ ಸಮಾಜದ ವಿವಿಧ ಜಾತಿ ಬಾಂಧವರಿಂದ ಏಕ ಜಾತಿ ಧರ್ಮ ಜ್ಯೋತಿ ಬೆಳಗಿಸುವ ಮುಖೇನ ಧರ್ಮ ಪೀಠ ಸ್ಥಾಪನೆಗೊಂಡು ಕಾರ್ಯರಂಭ ಮಾಡಲಿದೆ.
ಈಗಾಗಲೇ ನೂರಾರು ಧರ್ಮ ಕಾರ್ಯ-ಸಾಮಾಜಿಕ ಕಾರ್ಯ ಮಾಡಿರುವ ಧರ್ಮಧರ್ಶಿಗಳಾದ ಸಾಯಿ ಈಶ್ವರ್ ಗುರೂಜಿಯು ಜಾತಿ ವ್ಯವಸ್ಥೆಯು ಮನೆಯೊಳಗೆ ಸೀಮಿಗೊಂಡು ಹಿಂದೂ ಸಮಾಜದ ಒಗ್ಗಟಿಗೆ ಜಾತಿಯ ಹೆಸರಿನಲ್ಲಿ ಬಿರುಕುಬಾರದೇ ಧರ್ಮದ ವಿಚಾರದಲ್ಲಿ ಎಲ್ಲಾರೂ ಒಂದೇ ಎಂಬ ವಿಚಾರದಡಿಯಲ್ಲಿ ಈ ಪೀಠ ಸ್ಥಾಪನೆಗೆ ಮುಂದಾಗಿದ್ದಾರೆ.
ಆಗಸ್ಟ್ 1ರಿಂದ ಬೆಂಗಳೂರು–ಮುಂಬೈ ನಡುವಿನ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಆರಂಭ ಬೆಂಗಳೂರು: ಭಾರಿ ನಿರೀಕ್ಷೆ ಹೊಂದಿದ್ದ ಮತ್ತು…
ಉಡುಪಿ: ಕಾಂಗ್ರೆಸ್ ಸರಕಾರವು ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸುವ ಮೂಲಕ ಬಡಜನರಿಗೆ ಆರ್ಥಿಕ ಶಕ್ತಿ ತುಂಬಿಸುವ ಕೆಲಸ ಮಾಡಿದೆ :…
ಪಡುಬಿದ್ರಿ : ಬೈಕ್ ಕಳವು ಪ್ರಕರಣ - ಓರ್ವನ ಬಂಧನ ಪಡುಬಿದ್ರಿ,: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳವು…
ಉಡುಪಿ: ಹಠಾತ್ತನೆ ರಸ್ತೆಗೆ ಉರುಳಿ ಬಿದ್ದ ಬೃಹತ್ ಮರ; ಅರಣ್ಯ ಅಧಿಕಾರಿ ಕೂದಲೆಳೆ ಅಂತರದಲ್ಲಿ ಪಾರು ಉಡುಪಿ: ಜಿಲ್ಲೆಯ ಹಾವಂಜೆ…
ಶಹಬಾಝ್ ಪಠಾಣ್ ಹತ್ಯೆ ಪ್ರಕರಣ: ನಾಲ್ವರಿಗೆ ಜೀವಾವಧಿ ಶಿಕ್ಷೆ ಬೆಳಗಾವಿ : ನಗರದ ಶಿವಬಸವ ನಗರದಲ್ಲಿ ಐದು ವರ್ಷಗಳ ಹಿಂದೆ ನಡೆದ…
ಉಡುಪಿ ಬೆಂಕಿ ಅವಘಡ ಸ್ಥಳಕ್ಕೆ ಅಗ್ನಿಶಾಮಕ ದಳ ತಲುಪಲು ವಿಳಂಬ : ತನಿಖೆಗೆ ವಿವೇಕ್ ಜಿ. ಸುವರ್ಣ ಆಗ್ರಹ ಉಡುಪಿ:…