kaup: ರಾಜ್ಯದ ಹಲವೆಡೆ ಸಾಯಿ ಸ್ಪರ್ಶ ಕಾರ್ಯಕ್ರಮ ಆಯೋಜಿಸಿ ಹಲವಾರು ಖಾಯಿಲೆಗಳು,ಗಂಟು, ಮಂಡಿ ನೋವುಗಳನ್ನು ಔಷಧಿಗಳಲ್ಲಿ ಗುಣಪಡಿಸಲಾಗದ ಸಮಸ್ಯೆಗಳನ್ನು ಗುರೂಜಿ ಸಾಯಿ ಸ್ಪರ್ಶದ ಮೂಲಕ ಗುಣ ಪಡಿಸಿದ ಖ್ಯಾತಿವುಳ್ಳ ಗುರೂಜಿ ಸಾಯಿ ಈಶ್ವರ್ ಅವರ ಮುಂಬಯಿ ಪ್ರವಾಸ.
ವಿಶ್ವದ ನಂಬರ್ 1 ಭವಿಷ್ಯವಾಣಿ ಖ್ಯಾತ ಪೆಂಡೂಲಮ್ ಶಾಸ್ತ್ರಜ್ಞರು ಆದ ಗುರೂಜಿ ಸಾಯಿ ಈಶ್ವರ್ ರವರು ಮುಂಬಯಿಯ ಶ್ರೀ ಅಯ್ಯಪ್ಪ ದೇವಸ್ಥಾನ , ವರಲಾದೇವಿ ಮಂದಿರದ ಹತ್ತಿರ, ಧಮನ್ ಕಾರ್ ನಾಕ ,ಭಿವಂಡಿ, ದಿನಾಂಕ 10-ಜೂನ್ 2018 ರಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಲಭ್ಯವಿರುತ್ತಾರೆಂದು ಪ್ರಕಟನೆ ತಿಳಿಸಿದೆ.
ದೂರವಾಣಿ ಸಂಖ್ಯೆ: 07026293111, 9448613618
ಜೀವನದಲ್ಲಿ ನೋವನ್ನು ಅನುಭವಿಸಿದ ಅದೇಷ್ಟೋ ಮನಸ್ಸುಗಳಿಗೆ ಸಾಂತ್ವಾನ ನೀಡಿ ನೆಮ್ಮದಿಯ ಜೀವನ ನೀಡುವಲ್ಲಿ ಸಫಲತೆಯನ್ನು ಕಂಡುಕೊಂಡ ಗುರೂಜಿಯವರು ಜೂನ್ 09-ಜೂನ್ 2018 ರಿಂದ 14-ಜೂನ್-2018 ಮುಂಬಯಿ ಪ್ರವಾಸದಲ್ಲಿದ್ದು, ಸಮಸ್ಯೆಗಳಿಂದ ಬಳಲುತ್ತಿರುವ ಸಾಯಿ ಭಕ್ತರು ಗುರೂಜಿಯನ್ನ ಭೇಟಿಯಾಗಬಹುದೆಂದು ತಿಳಿಸಿದೆ.
ವಿಳಾಸ: ಪ್ರಿನ್ಸ್ ರೆಸಿಡೆನ್ಸಿ,ಅಶೋಕ್ ಟಾಕೀಸ್ ನ ಹತ್ತಿರ ,ದೈಲ್ವೆ ನಿಲ್ದಾಣದ ಬಳಿ , ಥಾಣೆ ವೆಸ್ಟ್.
ದೂರವಾಣಿ ಸಂಖ್ಯೆ: 07026293111, 9448613618
ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು…
ರಾಜ್ಯ ಸರ್ಕಾರದಿಂದ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಬೆಂಗಳೂರು: ರಾಜ್ಯ ಸರ್ಕಾರ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ …
ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ ಉಡುಪಿ : ಶಿವಮೊಗ್ಗದಿಂದ ಬರುತ್ತಿದ್ದ ಖಾಸಗಿ…
ಮುಂಬೈನಲ್ಲಿ ಮುಂಗಾರು: ತಗ್ಗು ಪ್ರದೇಶಗಳು ಜಲಾವೃತ, ರೈಲು ಸಂಚಾರ ವ್ಯತ್ಯಯ ಮುಂಬೈ: ಮುಂಬೈನಲ್ಲಿ ಮುಂಗಾರು ಆರಂಭವಾದ ಒಂದು ದಿನದ ನಂತರ,…
ಜೂ.25ಕ್ಕೆ ಮಂಗಳೂರಿಗೆ ಶಾರುಖ್ ಖಾನ್: ರೋಹನ್ ಕಾರ್ಪೊರೇಶನ್ ವಿಶೇಷ ಕಾರ್ಯಕ್ರಮದಲ್ಲಿ ಭಾಗಿ ಮಂಗಳೂರು: ಬಾಲಿವುಡ್ ನ ಖ್ಯಾತ ನಟ ಹಾಗೂ…
ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್ಟೇಬಲ್ ಸಾವು ರಾಯಚೂರು: ಜಿಲ್ಲೆಯ ದೇವದುರ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್ಸ್ಟೇಬಲ್…