ಜಿಲ್ಲೆ

ಸಾಯಿ ಸ್ಪರ್ಶ ಕಾರ್ಯಕ್ರಮ : ಗುರೂಜಿ ಸಾಯಿ ಈಶ್ವರ್ ಮುಂಬಯಿ ಪ್ರವಾಸ

kaup: ರಾಜ್ಯದ ಹಲವೆಡೆ ಸಾಯಿ ಸ್ಪರ್ಶ ಕಾರ್ಯಕ್ರಮ ಆಯೋಜಿಸಿ ಹಲವಾರು ಖಾಯಿಲೆಗಳು,ಗಂಟು, ಮಂಡಿ ನೋವುಗಳನ್ನು ಔ‍ಷಧಿಗಳಲ್ಲಿ ಗುಣಪಡಿಸಲಾಗದ ಸಮಸ್ಯೆಗಳನ್ನು ಗುರೂಜಿ ಸಾಯಿ ಸ್ಪರ್ಶದ ಮೂಲಕ ಗುಣ ಪಡಿಸಿದ ಖ್ಯಾತಿವುಳ್ಳ ಗುರೂಜಿ ಸಾಯಿ ಈಶ್ವರ್ ಅವರ ಮುಂಬಯಿ ಪ್ರವಾಸ.

ವಿಶ್ವದ ನಂಬರ್ 1 ಭವಿ‍ಷ್ಯವಾಣಿ ಖ್ಯಾತ ಪೆಂಡೂಲಮ್ ಶಾಸ್ತ್ರಜ್ಞರು ಆದ ಗುರೂಜಿ ಸಾಯಿ ಈಶ್ವರ್ ರವರು ಮುಂಬಯಿಯ ಶ್ರೀ ಅಯ್ಯಪ್ಪ ದೇವಸ್ಥಾನ , ವರಲಾದೇವಿ ಮಂದಿರದ ಹತ್ತಿರ, ಧಮನ್ ಕಾರ್ ನಾಕ ,ಭಿವಂಡಿ, ದಿನಾಂಕ 10-ಜೂನ್ 2018 ರಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಲಭ್ಯವಿರುತ್ತಾರೆಂದು ಪ್ರಕಟನೆ ತಿಳಿಸಿದೆ.

ದೂರವಾಣಿ ಸಂಖ್ಯೆ: 07026293111,  9448613618

ಜೀವನದಲ್ಲಿ ನೋವನ್ನು ಅನುಭವಿಸಿದ ಅದೇಷ್ಟೋ ಮನಸ್ಸುಗಳಿಗೆ ಸಾಂತ್ವಾನ ನೀಡಿ ನೆಮ್ಮದಿಯ ಜೀವನ ನೀಡುವಲ್ಲಿ ಸಫಲತೆಯನ್ನು ಕಂಡುಕೊಂಡ ಗುರೂಜಿಯವರು ಜೂನ್ 09-ಜೂನ್ 2018 ರಿಂದ 14-ಜೂನ್-2018 ಮುಂಬಯಿ ಪ್ರವಾಸದಲ್ಲಿದ್ದು, ಸಮಸ್ಯೆಗಳಿಂದ ಬಳಲುತ್ತಿರುವ ಸಾಯಿ ಭಕ್ತರು ಗುರೂಜಿಯನ್ನ ಭೇಟಿಯಾಗಬಹುದೆಂದು ತಿಳಿಸಿದೆ.

ವಿಳಾಸ: ಪ್ರಿನ್ಸ್ ರೆಸಿಡೆನ್ಸಿ,ಅಶೋಕ್ ಟಾಕೀಸ್ ನ ಹತ್ತಿರ ,ದೈಲ್ವೆ ನಿಲ್ದಾಣದ ಬಳಿ , ಥಾಣೆ ವೆಸ್ಟ್.

ದೂರವಾಣಿ ಸಂಖ್ಯೆ: 07026293111, 9448613618

Vishwa News 24

Recent Posts

ಎಸ್‌ಟಿಪಿಯನ್ನು ಮೂಳೂರಿನಿಂದ ಬೆಳಪು ಪ್ರದೇಶಕ್ಕೆ ಸ್ಥಳಾಂತರ ಮಾಡಿದರೆ ಕಾಪು ಪುರಸಭೆಗೆ ಸಂಪೂರ್ಣ ಸ್ವಾಗತ : ದೇವಿಪ್ರಸಾದ್ ಶೆಟ್ಟಿ – vishwanews24

ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…

1 day ago

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ – vishwanews24

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…

1 day ago

ಬಿಜೆಪಿ ನಡೆಸಿರುವ ಅಪವಿತ್ರ ಮೈತ್ರಿ ಇತಿಹಾಸವನ್ನು ದೇಶ ಮರೆತಿಲ್ಲ : ಬಿ.ಕೆ.ಹರಿಪ್ರಸಾದ್ – vishwanews24

ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…

1 day ago

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ – vishwanews24

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್‌ನ ಅಧ್ಯಕ್ಷ,…

1 day ago

ವಿವಾಹಿತ ಮಹಿಳೆ  ಜತೆ ಲಿವ್ ಇನ್ ರಿಲೇಶನ್‌ ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  – vishwanews24

ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  ಬೆಂಗಳೂರು: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ನೇಣುಬಿಗಿದ…

1 day ago

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ – vishwanews24

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…

1 day ago