ಕಾಪು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿವೃತ್ತ ಮ್ಯಾನೇಜರ್ ಪ್ರಬೋದ್ ಚಂದ್ರ ಹೆಜಮಾಡಿ ಪ್ರಸ್ತುತ ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಆ ಭಾಗದಲ್ಲಿ ಕಾಂಗ್ರೆಸ್ ಚಟುವಟಿಕೆ ಬಿರುಸುಗೊಂಡಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಸುಮಾರು 33 ವರ್ಷಗಳ ಸುದೀರ್ಘ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿದ ನಿವೃತ್ತಿ ಪಡೆದು ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಕಾಂಗ್ರೆಸ್ನ ಪದಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು.
ಇದನ್ನೂ ಓದಿ :
ಬಾಲ್ಯದಲ್ಲಿ ಜೈ ಕರ್ನಾಟಕ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾಗಿ ಸುಮಾರು 25 ವರ್ಷಗಳಿಂದ ಹೆಜಾಮಡಿ ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕುದುರೆ ಜಾರಂದಾಯ ದೇವಸ್ಥಾನದ ಅಧ್ಯಕ್ಷರಾಗಿ ಗರಡಿ ಬಂಡಾರ ಮನೆ ದೊಡ್ಡ ಮನೆಯ ಪ್ರಮುಖರಾಗಿ ಜೆಸಿಐ ರೋಟರಿಯಲ್ಲಿ ಸಕ್ರಿಯರಾಗಿ , ಗುರು ಬ್ರಹ್ಮ ಮುಗ್ಗೆರ್ಕಳ ದೈವಸ್ಥಾನದ ಜೀರ್ಣೋದರ ಸಮಿತಿಯ ಮಾಜಿ ಅಧ್ಯಕ್ಷರಾಗಿ ಧೂಮಾವತಿ ದೈವಸ್ಥಾನದ ಮೊಕ್ತಸರರಾಗಿರುವ ಪ್ರಭೋದ್ ಚಂದ್ರ ಮಾಜಿ ಸಚಿವ ವಸಂತ ವಿ ಸಾಲ್ಯಾನ್ ಅವರ ಕಟ್ಟಾ ಶಿಷ್ಯರಾಗಿದ್ದರು.
ಪ್ರಸ್ತುತ ಹಲವಾರು ಸಂಸ್ಥೆಯಯಲ್ಲಿ ಕಾರ್ಯಪ್ರವೃತರಾಗಿರುವ ಪ್ರಭೋದ್ಚಂದ್ರ ಹೆಜಮಾಡಿ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಪಾರ್ಟಿ ಕಟ್ಟುವ ಕೆಲಸದಲ್ಲಿ ಮಾಡುತ್ತಿದ್ದು ಜನಮನ್ನಣೆ ಪಡೆಯುತ್ತಿದ್ದಾರೆ.ಬಾಲ್ಯದಲ್ಲಿ ಜೈ ಕರ್ನಾಟಕ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾಗಿ ಸುಮಾರು 25 ವರ್ಷಗಳಿಂದ ಹೆಜಾಮಡಿ ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕುದುರೆ ಜಾರಂದಾಯ ದೇವಸ್ಥಾನದ ಅಧ್ಯಕ್ಷರಾಗಿ ಗರಡಿ ಬಂಡಾರ ಮನೆ ದೊಡ್ಡ ಮನೆಯ ಪ್ರಮುಖರಾಗಿ ಜೆಸಿಐ ರೋಟರಿಯಲ್ಲಿ ಸಕ್ರಿಯರಾಗಿ , ಯುವವಾಹಿನಿ ಹೆಜಮಾಡಿ ಘಟಕದ ಸ್ಥಾಪಕ ಅಧ್ಯಕ್ಷ, ಕೋಡಿಕರೆ ಬಿಲ್ಲವರ ಸಮಿತಿ ಉಪಾಧ್ಯಕ್ಷ ರಾಗಿ, ಗುರು ಬ್ರಹ್ಮ ಮುಗ್ಗೆರ್ಕಳ ದೈವಸ್ಥಾನದ ಜೀರ್ಣೋದರ ಸಮಿತಿಯ ಮಾಜಿ ಅಧ್ಯಕ್ಷರಾಗಿ ಧೂಮಾವತಿ ದೈವಸ್ಥಾನದ ಮೊಕ್ತಸರರಾಗಿರುವ ಮತ್ತು 1999-200 ಸಾಲಿನಲ್ಲಿ ಕರ್ನಾಟಕ ಸರ್ಕಾರದಿಂದ “ರಾಜ್ಯ ಯುವಪ್ರಶಸ್ತಿ” ಪುರಸ್ಕೃತರಾದ ಪ್ರಭೋದ್ ಚಂದ್ರ ಮಾಜಿ ಸಚಿವ ವಸಂತ ವಿ ಸಾಲ್ಯಾನ್ ಅವರ ಕಟ್ಟಾ ಶಿಷ್ಯರಾಗಿದ್ದರು.
ಸುಮಾರು ಆರವತ್ತು ವರ್ಷ ಪ್ರಾಯದ ಪ್ರಭೋದ್ ಕಾಂಗ್ರೆಸ್ ಪಾರ್ಟಿಯ 1987 ಸಾಲಿನಲ್ಲಿ NSUI,ಹಾಗೂ ಕಾಪು ಯುವ ಕಾಂಗ್ರೆಸ್ ನಲ್ಲಿ ಸಕ್ರಿಯರಾಗಿದ್ದರು ತದನಂತರ ಬ್ಯಾಂಕ್ ಸೇವೆಗೆ ಸೇರಿದ ನಂತರ ಪಕ್ಷದ ಚಟುವಟಿಕೆಯಿಂದ ಹಿಂದೆ ಸರಿದಿದ್ದ ಇವರು ಪ್ರಸ್ತುತ ಮತ್ತೆ ಪಾರ್ಟಿಯಲ್ಲಿ ಗ್ರಾಮೀಣ ಭಾಗದಿಂದ ಬೂತ್ ಮಟ್ಟದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ :
ಮುಂದಿನ ದಿನಗಳಲ್ಲಿ ಬರುವ ಚುನಾವಣೆಯ ಹಿತದೃಷ್ಟಿಯಿಂದ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಪಾರ್ಟಿಯನ್ನು ಬಲಪಡಿಸುವ ಉದ್ದೇಶದಿಂದ ವಸಂತ ವಿ ಸಾಲ್ಯಾನ್ ಅವರ ಶಿಷ್ಯಯೆಂದೆ ಚಾಲ್ತಿಯಲ್ಲಿರುವ ಪ್ರಬೋಧ್ ಚಂದ್ರ ಅವರ ನಡೆ ಸ್ಥಳೀಯ ಸಂಸ್ಥೆಯ ಚುನಾವಣೆ ಕಡೆ ಇದೆಯ ಎಂಬ ಕೂತೂಹಲ ಕೂಡ ಜಾಸ್ತಿಯಾಗಿದೆ.
ಪೊಲಿಟಿಕಲ್ ಬ್ಯುರೋ
ವಿಶ್ವನ್ಯೂಸ್24
ಉಡುಪಿ: ಟಯರ್ ಸ್ಫೋಟಗೊಂಡು ಮೀನು ಸಾಗಾಟದ ಲಾರಿ ಪಲ್ಟಿ ಉಡುಪಿ: ಉಡುಪಿಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಮೀನು ಸಾಗಾಟದ ಲಾರಿಯೊಂದು…
ಸತತ 4ನೇ ಬಾರಿ CNG ದರ ಏರಿಕೆ: ಪ್ರತಿ ಕೆಜಿಗೆ 2 ರೂ. ಹೆಚ್ಚಳ ನವದೆಹಲಿ: ಪೆಟ್ರೋಲ್, ಡೀಸೆಲ್ ಬಳಿಕ…
ದುಬೈನಲ್ಲಿ ರಸ್ತೆ ಅಪಘಾತ : ಕಿನ್ನಿಗೋಳಿಯ ಯುವತಿ ಸಾವು ಮಂಗಳೂರು: ದುಬೈನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಕಳೆದ ಕೆಲವು…
ಬಿಜೆಪಿ ಸಂಘಪರಿವಾರವು ದೇಶದ ಕಾನೂನಿಗೆ ವಿರುದ್ಧವಾಗಿದೆ: ರಿಯಾಝ್ ಫರಂಗಿಪೇಟೆ ಗಲಭೆಕೋರರ ವಿರುದ್ಧದ ಪ್ರಕರಣ ಹಿಂಪಡೆದ ಕ್ರಮಕ್ಕೆ SDPI ತೀವ್ರ ವಿರೋಧ…
ಬೆಳ್ತಂಗಡಿ : ಜೂನ್ 1 ರಿಂದ ಪ್ರವಾಸಿಗರಿಗೆ ಟ್ರೆಕ್ಕಿಂಗ್, ಜಲಪಾತಗಳ ಮೇಲಿನ ನಿರ್ಬಂಧ ತೆರವು ಅರಣ್ಯ ಇಲಾಖೆಯಿಂದ ಪ್ರವಾಸಿಗರಿಗೆ ಕಟ್ಟುನಿಟ್ಟಿನ…
50 ಸಾವಿರ ರೂ. ವರೆಗಿನ ಬೆಳೆ ಸಾಲ ಮನ್ನಾ ಘೋಷಿಸಿದ ವಿಜಯ್ ಚೆನ್ನೈ: ರೈತರಿಗೆ ಭಾರಿ ನೆರವು ಘೋಷಿಸಿರುವ ತಮಿಳುನಾಡು…