ಹೊಸ ವರ್ಷ ಸ್ವಾಗತಿಸಲು ಬೀಚ್‌ಗೆ ತೆರಳಿ ಸಂಭ್ರಮಿಸುವವರಿಗೆ ಖಡಕ್ ವಾರ್ನಿಂಗ್ ನೀಡಿದ ಉಭಯ ಜಿಲ್ಲೆಯ ಜಿಲ್ಲಾಧಿಕಾರಿಗಳು:vishwanews24

Featured, ಉಡುಪಿ, ದಕ್ಷಿಣ ಕನ್ನಡ

ಹೊಸ ವರ್ಷ ಸ್ವಾಗತಿಸಲು ಬೀಚ್‌ಗೆ ತೆರಳಿ ಸಂಭ್ರಮಿಸುವವರಿಗೆ ಖಡಕ್ ವಾರ್ನಿಂಗ್ ನೀಡಿದ ಉಭಯ ಜಿಲ್ಲೆಯ ಜಿಲ್ಲಾಧಿಕಾರಿಗಳು:vishwanews24

ಉಡುಪಿ/ಮಂಗಳೂರು: ಕೊರೋನಾ ಹಿನ್ನಲೆಯಲ್ಲಿ ಮುನ್ನೆಚರಿಕೆ ಕ್ರಮವಾಗಿ ಮಂಗಳೂರು ಹಾಗೂ ಉಡುಪಿ ಜಿಲ್ಲೆಯ ಯಾವುದೇ ಪ್ರಮುಖ ಬೀಚ್‌ಗಳಿಗೆ ಡಿ:೩೦ರ ಸಂಜೆ ೭ ಗಂಟೆಯ ಬಳಿಕ ಹೋಗುವುದನ್ನು ಮತ್ತು ಸಾರ್ವಜನಿಕ ಪದೇಶದಲ್ಲಿ ಕೂಡ ಹೊಸ ವರ್ಷದ ಸಂಭ್ರಮಾಚರಣೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಉಭಯ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಡಾ|ರಾಜೇಂದ್ರ ಕೆ.ವಿ ಮತ್ತು ಕೂರ್ಮರಾವ್ ತಿಳಿಸಿದ್ದಾರೆ.

Leave a Reply