ಮೇಷ : ಆದಾಯ ಮೂಲ ಹೆಚ್ಚಳ, ಆಪ್ತರ ಹಿತನುಡಿ, ಸಲ್ಲದ ಅಪವಾದ, ಅತಿಯಾದ ಮುಂಗೋಪ ದ್ವೇಷಕ್ಕೆ ಕಾರಣ.
ವೃಷಭ : ವಿದ್ಯಾರ್ಥಿಗಳಲ್ಲಿ ಶ್ರದ್ದೆ, ವಿವೇಚನೆ ಇಲ್ಲದೆ ಮಾತನಾಡಬೇಡಿ, ಮಾಡುವ ಕೆಲಸದಲ್ಲಿ ಏಕಾಗ್ರತೆ ಇರಲಿ.
ಮಿಥುನ : ವಿದೇಶಿ ವ್ಯವಹಾರಗಳಲ್ಲಿ ಲಾಭ, ವೈಯಕ್ತಿಕ ಕೆಲಸಗಳ ಕಡೆ ಗಮನ ಕೊಡಿ, ಕೋರ್ಟ್ ವ್ಯಾಜ್ಯಗಳಲ್ಲಿ ರಾಜಿ.
ಕಟಕ : ವಾಕ್ಸಮರ, ಅನ್ಯರಲ್ಲಿ ವೈಮನಸ್ಸು, ಸಾಲ ಮರುಪಾವತಿ, ಪರಿಶ್ರಮಕ್ಕೆ ತಕ್ಕ ವರಮಾನ, ವಿವಾಹ ಯೋಗ.
ಸಿಂಹ : ಪರರಿಂದ ಮೋಸ, ವೃತ್ತಿರಂಗದಲ್ಲಿ ಯಶಸ್ಸು, ರಿಯಲ್ ಎಸ್ಟೇಟ್ನವರಿಗೆ ಲಾಭ, ಭೋಗ ವಸ್ತುಗಳ ಖರೀದಿ.
ಕನ್ಯಾ : ಕಾರ್ಯ ವಿಘಾತ, ಬಾಕಿ ವಸೂಲಿ, ಗುರಿ ಸಾಧಿಸಲು ಶ್ರಮ, ಅಕಾಲ ಭೋಜನ, ಅಗತ್ಯಕ್ಕೆ ಖರ್ಚು ಹೆಚ್ಚಾಗುವುದು.
ತುಲಾ : ಸಣ್ಣ ವಿಷಯಕ್ಕೆ ಕಲಹ, ರೈತರಿಗೆ ಅಲ್ಪ ಲಾಭ, ಸ್ಥಳ ಬದಲಾವಣೆ, ಮಾನಸಿಕ ಒತ್ತಡ, ಶರೀರದಲ್ಲಿ ಆತಂಕ.
ವೃಶ್ಚಿಕ : ತಳುಕಿನ ಮಾತಿಗೆ ಮರುಳಾಗದಿರಿ, ದಿನಸಿ ವ್ಯಾಪಾರಿಗಳಿಗೆ ಲಾಭ, ಪಾಪಕಾರ್ಯಾಸಕ್ತಿ, ಅಧಿಕ ಕೋಪ.
ಧನಸ್ಸು : ಕ್ರಯವಿಕ್ರಯಗಳಲ್ಲಿ ಲಾಭ, ದುರಭ್ಯಾಸಕ್ಕೆ ಖರ್ಚು, ಹಣ ಬಂದರೂ ಉಳಿಯುವುದಿಲ್ಲ, ಭೂ ಲಾಭ.
ಮಕರ : ನಾನಾ ರೀತಿಯ ಸಂಪಾದನೆ, ಉನ್ನತ ವಿದ್ಯಾಭ್ಯಾಸಕ್ಕಾಗಿ ಪ್ರಯಾಣ, ಗೌರವ ಪ್ರಾಪ್ತಿ, ದೇಹಾಲಸ್ಯ.
ಕುಂಭ : ಕಾರ್ಯ ವಿಕಲ್ಪ, ಅನಾರೋಗ್ಯ, ಅಪವಾದ ಧನ ನಷ್ಟ, ಹಿತ ಶತ್ರು ಭಾದೆ, ರಾಜಕೀಯ ಕ್ಷೇತ್ರದಲ್ಲಿ ಗೌರವ.
ಮೀನ : ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ, ಅಧಿಕ ಖರ್ಚು, ಮನಕ್ಲೇಷ, ಕೀರ್ತಿ ವೃದ್ಧಿ, ದ್ರವರೂಪದ ವಸ್ತುಗಳಿಂದ ಲಾಭ.
ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…
ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…
ಎಸ್ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…
ಅಕ್ರಮ ಎಸ್ಐಆರ್ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್ ಸಂಚು : ಶೋಭಾ ಕರಂದ್ಲಾಜೆ ಗಂಭೀರ…
ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…
ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…