13 -04-2019 ಉಡುಪಿ ಜಿಲ್ಲೆಯಾದ್ಯಂತ ಮಿಂಚಿನ ಮತಯಾಚನೆ ನಡೆಸಲಿರುವ ವಜ್ರದ ಚಿಹ್ನೆಯ ಪಕ್ಷೇತರ ಅಭ್ಯರ್ಥಿ ಅಮೃತ್ ಶೆಣೈ

Featured, ಉಡುಪಿ

ಉಡುಪಿ ಜಿಲ್ಲೆಯಾದ್ಯಂತ ಮಿಂಚಿನ ಮತಯಾಚನೆ ನಡೆಸಲಿರುವ ವಜ್ರದ ಚಿಹ್ನೆಯ ಪಕ್ಷೇತರ ಅಭ್ಯರ್ಥಿ ಅಮೃತ್ ಶೆಣೈ

ಕಾಪು: ಸಾಮಾಜಿಕ ಚಿಂತನೆಯುಳ್ಳ ಜನಪರ ನಾಯಕ ಜಾತ್ಯತೀತ ವ್ಯಕ್ತಿತ್ವದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಜ್ರದ ಚಿಹ್ನೆ ಕ್ರಮ ಸಂಖ್ಯೆ ೧೦ ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಅಮೃತ್ ಶೆಣೈ ಇಂದು ಶನಿವಾರ ಉಡುಪಿ ಜಿಲ್ಲೆಯಾದ್ಯಂತ ಮಿಂಚಿನ ಸಂಚಾರ ನಡೆಸಿ ಮತಯಾಚನೆ ನಡೆಸಲಿದ್ದಾರೆ. ಆ ಕುರಿತಾದ ಮಾಹಿತಿ ಇಲ್ಲಿದೆ

11.30 am to 12.30 pm
ಮಂಚಕಲ್ -ಮುದರಂಗಡಿ- ಪಲಿಮಾರು- ಮುಂಡ್ಕೂರು- ಸಚ್ಚೇರಿಪೇಟೆ -ಬೆಳ್ಮಣ್ಣು

12.50 ಪುತ್ತೂರು ವೈಶ್ಯವಾಣಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ರಾಮನವಮಿ ಪೂಜೆಯಲ್ಲಿ ಭಾಗವಹಿಸುವುದು

ಮಧ್ಯಾಹ್ನ 3 pm to 8pm
ಕಾರ್ಕಳ- ಅಜೆಕಾರು- ಮುನಿಯಾಲು- ಹೆಬ್ರಿ – ಪೆರ್ಡೂರು – ಹಿರಿಯಡ್ಕ – ಆತ್ರಾಡಿ -ಪರ್ಕಳ -ಮಣಿಪಾಲ

8.30 pm ಉಡುಪಿ ಶ್ರೀ ಕೃಷ್ಣ ಮಠ ಭೇಟಿ

 

14 April ರವಿವಾರ 
9.30 Am – ಪತ್ರಿಕಾಗೋಷ್ಠಿ ತರಿಕೆರೆ
11 am to 4 pm
ಕಳಸ -ಕೊಟ್ಟಿಗೆಹಾರ -ಮೂಡಿಗೆರೆ – ಆಲ್ದೂರು
7 to 8 pm
ಉಡುಪಿ ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಭೇಟಿ ಮಾಡಲಿದ್ದಾರೆ.