ಮೇಷ : ವಿರೋಧಿಗಳಿಂದ ಕಿರುಕಳ, ಪರಸ್ಥಳ ವಾಸ, ಬಂಧು ಮಿತ್ರರಲ್ಲಿ ಮನಸ್ತಾಪ, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ಆರೋಗ್ಯ ಸುಧಾರಣೆ.
ವೃಷಭ : ವ್ಯರ್ಥ ಧನಹಾನಿ, ಅನಾರೋಗ್ಯ, ಕೃಷಿಕರಿಗೆ ಅಲ್ಪ ಲಾಭ, ಉದ್ಯೋಗದಲ್ಲಿ ನಷ್ಟ, ಚೋರಾಗ್ನಿ ಭೀತಿ, ಸಾಧಾರಣ ಫಲ.
ಮಿಥುನ : ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ, ದುಷ್ಟ ಜನರ ಸಹವಾಸ, ಯತ್ನ ಕಾರ್ಯಗಳಲ್ಲಿ ವಿಘ್ನ, ಪುಣ್ಯಕ್ಷೇತ್ರ ದರ್ಶನ, ಅಧಿಕ ಖರ್ಚು.
ಕಟಕ : ಅಧಿಕ ತಿರುಗಾಟ, ವ್ಯಾಪಾರದಲ್ಲಿ ಅಲ್ಪ ಲಾಭ, ಅಪಜಯ, ಮನಸ್ಸಿಗೆ ವ್ಯಥೆ, ಅಧಿಕಾರಿಗಳಿಂದ ತೊಂದರೆ, ಮಿಶ್ರ ಫಲ.
ಸಿಂಹ : ಕುಟುಂಬ ಸೌಖ್ಯ, ಪರರಿಗೆ ವಂಚಿಸುವುದು, ದುಷ್ಟ ಬುದ್ಧಿ, ಚರ್ಮವ್ಯಾಧಿ, ದ್ರವ್ಯನಾಶ, ಸಾಧಾರಣ ಫಲ.
ಕನ್ಯಾ : ನಾನಾ ವಿಚಾರಗಳಲ್ಲಿ ಆಸಕ್ತಿ, ಕೆಲಸದಲ್ಲಿ ಜಯ, ಶ್ರಮಕ್ಕೆ ತಕ್ಕ ಫಲ, ಭೂಮಿ ಕೊಳ್ಳುವಿಕೆ, ವಾಹನ ಯೋಗ.
ತುಲಾ : ದಾಯಾದಿ ಕಲಹ, ತಾಯಿ ಕಡೆ ಬಂಧುಗಳಿಂದ ಕಿರಿಕಿರಿ, ಅಪಕೀರ್ತಿ, ಶತ್ರು ಭಾದೆ.
ವೃಶ್ಚಿಕ : ಮಾತಾಪಿತೃಗಳಲ್ಲಿ ದ್ವೇಷ, ಸಲ್ಲದ ಅಪವಾದ, ಮನಸ್ಸಿಗೆ ಭಾದೆ, ದೂರ ಪ್ರಯಾಣ, ವಿದ್ಯಾಭ್ಯಾಸದಲ್ಲಿ ತೊಂದರೆ.
ಧನಸ್ಸು : ಯತ್ನ ಕಾರ್ಯಾನುಕೂಲ, ಅನಾರೋಗ್ಯ, ಹಿತಶತ್ರುಗಳಿಂದ ತೊಂದರೆ, ಅಶಾಂತಿ, ಬಂಧುಗಳ ಭೇಟಿ, ದ್ರವ್ಯಲಾಭ.
ಮಕರ : ಭೂಲಾಭ, ಪ್ರಿಯ ಜನರ ಭೇಟಿ, ಕೀರ್ತಿ ಲಾಭ, ಸತ್ಕಾರ್ಯಾಸಕ್ತಿ, ಅಮೂಲ್ಯ ವಸ್ತುಗಳ ಕೊಳ್ಳುವಿಕೆ.
ಕುಂಭ : ಆಕಸ್ಮಿಕ ಧನಲಾಭ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಋಣಭಾದೆ, ಕುಟುಂಬ ಸೌಖ್ಯ.
ಮೀನ : ವಾದ-ವಿವಾದಗಳಲ್ಲಿ ಮೌನವಾಗಿರಿ, ತಾಳ್ಮೆ ಅಗತ್ಯ, ಅತಿಯಾದ ನಷ್ಟಗಳು, ಆರೋಗ್ಯದಲ್ಲಿ ತೊಂದರೆ, ಅಪಕೀರ್ತಿ.
ಕೌಟುಂಬಿಕ ಕಲಹ : ಕೊಲೆಯಲ್ಲಿ ಅಂತ್ಯ - ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಂದು ಪೊಲೀಸರಿಗೆ ಶರಣಾದ ಪತಿ ಮೈಸೂರು: ಸಣ್ಣ…
ಲಡಾಖ್ನಲ್ಲಿ 4.1 ತೀವ್ರತೆಯ ಭೂಕಂಪ ಲೇಹ್: ಗುರುವಾರ ಮುಂಜಾನೆ ಲಡಾಖ್ನಲ್ಲಿ4.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ…
ಬೆಂಗಳೂರಲ್ಲಿ ವರುಣನ ಆರ್ಭಟ : ಮೇ 1ರವರೆಗೂ ಮಳೆ ಮುನ್ಸೂಚನೆ ಬೆಂಗಳೂರು: ಬುಧವಾರ ಬೆಂಗಳೂರಿನಾದ್ಯಂತ ಸುರಿದ ಆಲಿಕಲ್ಲು ಮಳೆಗೆ 10…
ಹಾಸನ: ಪ್ರೀ ವೆಡ್ಡಿಂಗ್ ಫೋಟೋ ಶೂಟ್ಗೆ ವಧು ಕರೆತರಲು ತೆರಳುತ್ತಿದ್ದ ವೇಳೆ ಅಪಘಾತ ; ವರ ಸಾವು ಹಾಸನ: ಕೆಲವೇ…
ಪುತ್ತೂರು: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸವಾರ ಸಾವು, ಯುವತಿಗೆ ಗಂಭೀರ ಗಾಯ ಪುತ್ತೂರು: ಉಪ್ಪಿನಂಗಡಿಯ ಬಜತ್ತೂರು ಗ್ರಾಮದ ನೀರಕಟ್ಟೆ…
ಸುದೀಪ್ ಶೆಟ್ಟಿ ಆತ್ಮಹತ್ಯೆ ಪ್ರಕರಣ : ಪತ್ನಿ ಸೌಮ್ಯ ಶೆಟ್ಟಿಗೆ ಜಾಮೀನು ನಿರಾಕರಣೆ ಉಡುಪಿ : ಸುದೀಪ್ ಶೆಟ್ಟಿ ಆತ್ಮಹತ್ಯೆ…