Big Breaking News ಮಂಗಳೂರು ಬಾಂಬ್ ಇಟ್ಟವರ ಚಹರೆ ಲಭ್ಯ : ಗೃಹ ಸಚಿವ ಬಸವರಾಜ್ ಬೊಮ್ಮಾಯಿ

Featured, ರಾಜ್ಯ ನ್ಯೂಸ್

Big Breaking News
ಮಂಗಳೂರು ಬಾಂಬ್ ಇಟ್ಟವರ ಚಹರೆ ಲಭ್ಯ : ಗೃಹ ಸಚಿವ ಬಸವರಾಜ್ ಬೊಮ್ಮಾಯಿ

ಮಂಗಳೂರು: ಬಜ್ಪೆ ಏರ್ಪೋರ್ಟ್ ನಲ್ಲಿ ಪತ್ತೆಯಾದ ಸಜೀವ ಬಾಂಬ್ ಇಟ್ಟವರ ಚಹರೆ ಪತ್ತೆಯಾಗಿದೆ ಎಂದು ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಸುಮಾರು ಬೆಳಗ್ಗಿನ ಜಾವ 8.45 ರ 9 ಗಂಟೆಯ ಸಮೀಪ ಆಟೋದಲ್ಲಿ ತಂದು ಇಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.