BREAKING – ಕೇದಾರನಾಥ ಬಳಿ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನ : 6 ಜನರು ದುರ್ಮರಣ

Featured, ರಾಷ್ಟ್ರ ನ್ಯೂಸ್

ಕೇದಾರನಾಥ ಬಳಿ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನ : 6 ಜನರು ದುರ್ಮರಣ

ಉತ್ತರಾಖಂಡ್ : ಉತ್ತರಾಖಂಡ್ ದ ಕೇದಾರನಾಥ್ ಬಳಿ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನಗೊಂಡು 6 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಉತ್ತರಾಖಂಡ್ ದ ಫಟಾದಿಂದ ಕೇದಾರನಾಥ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು,8 ಯಾತ್ರಾರ್ಥಿಗಳ ಪೈಕಿ 6 ಮಂದಿ ಸಾವನ್ನಪ್ಪಿದ್ದಾರೆ.

ಸುರತ್ಕಲ್ – ಟೋಲ್‌‌ಗೇಟ್‌‌ಗೆ ಮುತ್ತಿಗೆ ಹಾಕಲು ಯತ್ನ ..ಹಲವು ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ – Vishwanews24

ಆಡಳಿತ ತಂಡವು ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕಾಗಿ ಸ್ಥಳಕ್ಕೆ ತೆರಳಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

 

Leave a Reply