ಉಡುಪಿ: ಕಾರ್ಕಳ ತಾಲೂಕಿನ ಗುಡ್ಡೆ ಅಂಗಡಿ ಕಣಜಾರು ಗ್ರಾಮದ ಪೆಲತ್ತೂರು ಎಂಬಲ್ಲಿ ಐದು ಕೋಟಿ ವೆಚ್ಚದ ನಿತ್ಯಾನಂದ ಆಶ್ರಮಕ್ಕೆ ಮಾರ್ಚ್ ೨೮ ರಂದು ಬೆಳಗ್ಗೆ ೧೦ ಗಂಟೆಗೆ ಹಾರನಹಳ್ಳಿ ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರಿಂದ ಭೂಮಿ ಪೂಜೆ ನಡೆಯಲಿದೆ. https://www.facebook.com/snspelathur
ಪೆಲತ್ತೂರು ನಿತ್ಯಾನಂದ ಸಂಸ್ಥಾ ಸಂಸ್ಥಾಪಕ ಉದಯಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದು ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಸ್ವಾಮೀಜಿ , ಶಂಕರಪುರ ದ್ವಾರಕಮಯಿ ಸಾಯಿಮಂದಿರದ ಗುರೂಜಿ ಸಾಯಿ ಈಶ್ವರ್,ಶ್ರೀ ಶ್ರೀಧರಕೃಪಾ ಆಯುರ್ವೇದ ಆಶ್ರಮದ ಕುಂಭಾಶಿಯ ಸದ್ಗುರು ಆಚಾರ್ಯ ಡಾ .ಕೇ ಶ್ರೀಧರದಾಸ್ ಗುರೂಜಿ, ಕೊಡವೂರು ಸಾಯಿಬಾಬಾ ಮಂದಿರದ ಅಧ್ಯಕ್ಷ ಕೊಡವೂರು ದಿವಾಕರ ಶೆಟ್ಟಿ, ಶ್ರೀಮತಿ ನಿರ್ಮಲ ಹರಿಕೃಷ್ಣ ಮತ್ತು ಹರಿಕೃಷ್ಣ ರಾವ್ ಉಡುಪಿ, ಮಾಜಿ ತಾ.ಪಂ. ಸದಸ್ಯ ವಿಕ್ರಮ್ ಹೆಗ್ಡೆ,ನೀರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಾಲಿನಿ ರವೀಂದ್ರ, ಡಿ. ಗಣೇಶ್ ದೇವದಾಸ್ ಪೈ ಉಪಸ್ಥಿತರಿರುವರು. ಭೂ ದಾನದ ಪ್ರಯುಕ್ತ ಶ್ರೀಮತಿ ಕಲ್ಯಾಣಿ ಮತ್ತುಶ್ಯಾಮನಾಯಕ್ ನಿತ್ಯಾನಂದ ಪ್ರಸಾದ ಜರಗಲಿದೆ. ಈ ಕಾರ್ಯಕ್ರಮದ ಅಂಗವಾಗಿ ಸ್ವಾಮೀಜಿಯವರಿಂದ ಬೆಳಿಗ್ಗೆ ೧೦ ಗಂಟೆಗೆ ಆರ್ಶೀವಚನ ಮತ್ತು ಮಧ್ಯಾಹ್ನ ೧೨.೩೦ ಕ್ಕೆ ಸರಿಯಾಗಿ ಮಹಾಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ .https://www.facebook.com/VishwaNews24
ಕಿರುತೆರೆ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ ಹಿಟ್ಲರ್ ಕಲ್ಯಾಣ’ ಧಾರವಾಹಿ ಖ್ಯಾತಿಯ ನಟ ದಿಲೀಪ್ ರಾಜ್ ಇಂದು ಬೆಳಗಿನ…
ಉಡುಪಿ : ಮಲಬಾರ್ ಗೋಲ್ಡ್ನಿಂದ 518 ವಿದ್ಯಾರ್ಥಿನಿಯರಿಗೆ 42 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ ಉಡುಪಿ : ಮಲಬಾರ್…
ಸುವೇಂದು ಆಪ್ತ ಚಂದ್ರನಾಥ್ ಹತ್ಯೆ ಪ್ರಕರಣ : ಸಿಬಿಐಗೆ ಹಸ್ತಾಂತರ ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕ, ನೂತನ ಮುಖ್ಯಮಂತ್ರಿ…
ಪ್ರಧಾನಿ ಮೋದಿಯವರು ತಮ್ಮ ಕುರ್ಚಿ ಗಟ್ಟಿಯಾಗಿದೆಯೇ ನೋಡಿಕೊಳ್ಳಲಿ .. ಪಂಚಾಯತಿ ಮೇಂಬರ್ ರೀತಿ ರಾಜಕಾರಣ ಮಾಡೋದು ಬಿಡಬೇಕು.. ಇಂದಿರಾ ಗಾಂಧಿ…
ಪ್ರಧಾನಿ ಮೋದಿ ಹೇಳಿಕೆ ಬಾಲಿಶತನದ್ದು, ಇಂತಹ ಹೇಳಿಕೆಯನ್ನು ಈ ದೇಶದ ಜನತೆ ಯಾವತ್ತೂ ನಿರೀಕ್ಷೆ ಮಾಡಲ್ಲ: ಮಂಜುನಾಥ ಭಂಡಾರಿ ಮಂಗಳೂರು…
ಮೂಳೂರು: ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣ ವಿರೋಧಿಸಿ ಪ್ರತಿಭಟನೆ.. STP ತಕ್ಷಣವೇ ಬೇರೆ ಕಡೆಗೆ ಸ್ಥಳಾಂತರಿಸುವಂತೆ ಸಂಬಂದಿಸಿದ ಅಧಿಕಾರಿಗಳಿಗೆ…