LOCAL RESULT : ಕುಂದಾಪುರ : ಮುದೂರು ಗ್ರಾಮದ 3ನೇ ವಾರ್ಡ್ : ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಲಕ್ಷ್ಮಣ ಶೆಟ್ಟಿ ಮತ್ತು ಸೂಲ್ಯ ಭೋವಿ ಭರ್ಜರಿ ಜಯ -Vishwanews24

Featured, ಉಡುಪಿ

ಕುಂದಾಪುರ : ಮುದೂರು ಗ್ರಾಮದ 3ನೇ ವಾರ್ಡ್ : ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಲಕ್ಷ್ಮಣ ಶೆಟ್ಟಿ ಮತ್ತು ಸೂಲ್ಯ ಭೋವಿ ಭರ್ಜರಿ ಜಯ

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಮುದೂರು ಗ್ರಾಮದ 3ನೇ ವಾರ್ಡ್ ನಲ್ಲಿ ಸ್ಪರ್ಧಿಸಿದ್ದ ಲಕ್ಷ್ಮಣ ಶೆಟ್ಟಿ ಮತ್ತು ಸೂಲ್ಯ ಭೋವಿ ಭರ್ಜರಿ ಅಂತರದಿಂದ ಜಯ ಗಳಿಸಿದ್ದಾರೆ.