LOCAL RESULT : ಕಾರ್ಕಳ ತಾಲೂಕು ಚುನಾವಣಾ ಫಲಿತಾಂಶ
ಕುಕ್ಕುಂದೂರು ಗ್ರಾ.ಪಂ. ಮೂರನೇ ವಾರ್ಡ್: ರಮೇಶ್, ಪ್ರಫುಲ್ಲಾ, ಸುಧಾ ವಿ. ಶೆಟ್ಟಿ ಜಯ
ನೀರೆ ಗ್ರಾಮ ಪಂಚಾಯತ್ 2ನೇ ವಾರ್ಡ್: ಅಭ್ಯರ್ಥಿ ರಾಜೇಂದ್ರ ಶೆಟ್ಟಿ, ಮಹೇಶ್, ಲೀಲಾವತಿ ಪೂಜಾರಿ ಗೆಲುವು
ಕಣಜಾರು ಮೂರನೇ ವಾರ್ಡ್: ಸಚ್ಚಿದಾನಂದ ಪ್ರಭು ಗೆಲುವು
ಇರ್ವತ್ತೂರು ಗ್ರಾಮ ಪಂಚಾಯತ್ ಒಂದನೇ ವಾರ್ಡ್: ಅಭ್ಯರ್ಥಿ ಭರತ್ ಕುಮಾರ್ ಜೈನ್, ಕವಿತಾ ಶಂಕರ್ ಗೆಲುವು
ಮುಂಡೂರು ಗ್ರಾ.ಪಂ. ಒಂದನೇ ವಾರ್ಡ್ : ಅಶೋಕ್ ಶೆಟ್ಟಿ, ಪ್ರೇಮಾ ಶೆಟ್ಟಿ, ಶಶಿಕಲಾ ಸಾಲ್ಯಾನ್ ಗೆಲುವು
ನಂದಳಿಕೆ ಗ್ರಾಮ ಪಂಚಾಯತ್: ಪುಷ್ಪಾ , ಸಂತೋಷ ಶೆಟ್ಟಿ ಗೆಲುವು
ರಾಜ್ಯಾದ್ಯಂತ ಇಂದಿನಿಂದ 4 ದಿನ ಭಾರೀ ಮಳೆ ಮುನ್ಸೂಚನೆ ; ಮುಂದಿನ 3 ದಿನ ಯೆಲ್ಲೋ ಅಲರ್ಟ್ ಘೋಷಣೆ ಬೆಂಗಳೂರು…
ಮಣಿಪಾಲ: ಯುವತಿಯ ಕೊಲೆಗೆ ಯತ್ನಿಸಿ ಸುಲಿಗೆ ಪ್ರಕರಣ: ಸ್ನೇಹಿತೆಯ ಬಂಧನ ಉಡುಪಿ: ಮಣಿಪಾಲದ ಶಾಂತಿನಗರದ ಬಳಿಯ ರೂಮಿನಲ್ಲಿ ಅಂಕೋಲದ ಯೋಗೀತಾ…
ಉಡುಪಿ: ಕೋಡಿ ಬೆಂಗ್ರೆ ಬಳಿ ಬೋಟ್ ಮುಳುಗಡೆ; 6 ಮಂದಿ ಮೀನುಗಾರರ ರಕ್ಷಣೆ ಉಡುಪಿ : ಮಲ್ಪೆ ಮೀನುಗಾರಿಕೆ ಬಂದರಿನಿಂದ…
ಯುವ ಬರಹಗಾರ, ಸಂಭಾಷಣೆಕಾರ ಟಿ.ಜಿ. ನಂದೀಶ್ ಹೃದಯಾಘಾತದಿಂದ ನಿಧನ ತೀರ್ಥಹಳ್ಳಿ: ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಂಭಾಷಣೆಕಾರರಾಗಿ ಹೆಸರು ಮಾಡಿದ್ದ…
ಉಡುಪಿ : 61 ದಿನಗಳ ಕಾಲ ಯಾಂತ್ರೀಕೃತ ಮೀನುಗಾರಿಕೆ ನಿಷೇಧ ಉಡುಪಿ : ಕರ್ನಾಟಕ ಕಡಲ ಮೀನುಗಾರಿಕೆ ನಿಯಂತ್ರಣ…
ಉಡುಪಿ : ಯುವತಿ ನಾಪತ್ತೆ ಉಡುಪಿ: ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಇಂದ್ರಾಳಿ ದೇವಸ್ಥಾನದ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ…