LOCAL RESULT : ಕಾರ್ಕಳ ತಾಲೂಕು ಚುನಾವಣಾ ಫಲಿತಾಂಶ
ಕುಕ್ಕುಂದೂರು ಗ್ರಾ.ಪಂ. ಮೂರನೇ ವಾರ್ಡ್: ರಮೇಶ್, ಪ್ರಫುಲ್ಲಾ, ಸುಧಾ ವಿ. ಶೆಟ್ಟಿ ಜಯ
ನೀರೆ ಗ್ರಾಮ ಪಂಚಾಯತ್ 2ನೇ ವಾರ್ಡ್: ಅಭ್ಯರ್ಥಿ ರಾಜೇಂದ್ರ ಶೆಟ್ಟಿ, ಮಹೇಶ್, ಲೀಲಾವತಿ ಪೂಜಾರಿ ಗೆಲುವು
ಕಣಜಾರು ಮೂರನೇ ವಾರ್ಡ್: ಸಚ್ಚಿದಾನಂದ ಪ್ರಭು ಗೆಲುವು
ಇರ್ವತ್ತೂರು ಗ್ರಾಮ ಪಂಚಾಯತ್ ಒಂದನೇ ವಾರ್ಡ್: ಅಭ್ಯರ್ಥಿ ಭರತ್ ಕುಮಾರ್ ಜೈನ್, ಕವಿತಾ ಶಂಕರ್ ಗೆಲುವು
ಮುಂಡೂರು ಗ್ರಾ.ಪಂ. ಒಂದನೇ ವಾರ್ಡ್ : ಅಶೋಕ್ ಶೆಟ್ಟಿ, ಪ್ರೇಮಾ ಶೆಟ್ಟಿ, ಶಶಿಕಲಾ ಸಾಲ್ಯಾನ್ ಗೆಲುವು
ನಂದಳಿಕೆ ಗ್ರಾಮ ಪಂಚಾಯತ್: ಪುಷ್ಪಾ , ಸಂತೋಷ ಶೆಟ್ಟಿ ಗೆಲುವು
ಅಯೋಧ್ಯೆ ರಾಮಮಂದಿರ ಹುಂಡಿ ಹಗರಣ : ಎಲ್ಲಾ ಹಗರಣಗಳ ಸತ್ಯಾಂಶ ಹೊರಗೆ ಬರಬೇಕು : ವಿನಯಕುಮಾರ್ ಸೊರಕೆ ಆಗ್ರಹ ಉಡುಪಿ:…
ಉಡುಪಿ ಜಿಲ್ಲೆಯಾದ್ಯಂತ ಎಎನ್ಪಿಆರ್ ಕ್ಯಾಮೆರಾ ಅಳವಡಿಕೆ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ. 40-70ರಷ್ಟು ಇಳಿಕೆ ಉಡುಪಿ: ಸ್ವಯಂ ಚಾಲಿತ…
ಹೆಬ್ರಿ: ಕೂಡ್ಲು ಫಾಲ್ಸ್ ಪ್ರವೇಶಕ್ಕೆ ಅರಣ್ಯ ಇಲಾಖೆಯಿಂದ ತಾತ್ಕಾಲಿಕ ನಿಷೇಧ ಹೆಬ್ರಿ: ಪುವಾಸಿ ತಾಣವಾದ ಕೂಡು ಫಾಲ್ಸ್ ಪುವೇಶಕ್ಕೆ ಅರಣ್ಯ…
ಉಡುಪಿ : ವ್ಯಕ್ತಿ ನಾಪತ್ತೆ ಉಡುಪಿ : ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಕುಶಾಲ್ ಶೆಟ್ಟಿ (55) ಎಂಬ…
ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನ : ಅತ್ಯಾಚಾರ , ಕೊಲೆ ಪ್ರಕರಣದ ಆರೋಪಿ ಎನ್ಕೌಂಟರ್ನಲ್ಲಿ ಹತ್ಯೆ ಕೊಲ್ಕತ್ತಾ: ಪಶ್ಚಿಮ…
ಉಡುಪಿ : ಜು. 10 ರಂದು ನೇರ ಸಂದರ್ಶನ ಉಡುಪಿ : ಉಡುಪಿಯ ವಿ.ಪಿ ನಗರದ ಸುಧಾ ಫರ್ನೀರ್ಸ್ ಬಿಲ್ಡಿಂಗ್s…