UDUPI : ಎಲ್ಲರಿಗೂ ನಮಸ್ಕಾರ.. ಜೈ ಶ್ರೀ ಕೃಷ್ಣ .. ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ – vishwanews24
ಉಡುಪಿ ಶ್ರೀ ಕೃಷ್ಣ ಮಠದ ಪಾರಾಯಣ ವೇದಿಕೆಯಲ್ಲಿ ಪ್ರಧಾನಿ ಮೋದಿ ಭಾಷಣ
ಪಾರಾಯಣ ವೇದಿಕೆಯಲ್ಲಿ.. ಎಲ್ಲರಿಗೂ ನಮಸ್ಕಾರ .. ಜೈ ಶ್ರೀ ಕೃಷ್ಣ .. ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ
ಈ ವಿಗ್ರಹದ ದರ್ಶನದಿಂದ ಆತ್ಮೀಯ ಆಧ್ಯಾತ್ಮಿಕ ಆನಂದ ನೀಡಿತು ಎಂದು ಪ್ರಧಾನಿ ಹೇಳಿದರು.
ನನ್ನ ಜನ್ಮ ಗುಜರಾತ್ ನಲ್ಲಿ ಆಯಿತು. ಗುಜರಾತ್ ಮತ್ತು ಉಡುಪಿ ನಡುವೆ ವಿಶೇಷ ಸಂಬಂಧವಿದೆ. ಇಲ್ಲಿ ಸ್ಥಾಪನೆ ಮಾಡಿರುವ ಕೃಷ್ಣನ ಪೂಜೆ ಮೊದಲು ದ್ವಾರಕದಲ್ಲಿ ರುಕ್ಕಿಣಿ ಮಾಡುತ್ತಿದ್ದರು. ಮತ್ತೆ ಮಧ್ವರು ಇಲ್ಲಿ ಸ್ಥಾಪನೆ ಮಾಡಿದ್ದರು.
UDUPI : ಪ್ರಧಾನಿ ಮೋದಿಗೆ “ಭಾರತ ಭಾಗ್ಯ ವಿದಾತ” ಬಿರುದು ನೀಡಿ ಸನ್ಮಾನಿಸಿದ ಪುತ್ತಿಗೆ ಶ್ರೀ – vishwanews24
ಕರ್ನಾಟಕ ಭೂಮಿಯಲ್ಲಿ ಬರುವುದೇ ನನಗೆ ಹೊಸ ಅನುಭೂತಿ ನೀಡುತ್ತದೆ. ಉಡುಪಿಗೆ ಬರುವುದು ಯಾವಗಲೂ ಅದ್ಭುತ ಭಾವನೆ.
ಶ್ರೀಕೃಷ್ಣ ಆಶೀರ್ವಾದ, ಮಧ್ವಾಚಾರ್ಯದ ಈ ಭೂಮಿಗೆ ಬರುವುದೇ ನನಗೆ ಸಂತಸದ ಸಂದರ್ಭ ಎಂದ ಪ್ರಧಾನಿ
ಮಕ್ಕಳು ಮಾಡಿ ತಂದ ಚಿತ್ರಗಳು ಕೊಡಿ, ಪೊಲೀಸರು ಸಹಾಯ ಮಾಡಿ. ಅದರ ಹಿಂದೆ ವಿಳಾಸ ಬರೆದರೆ ನಾನು ಧನ್ಯವಾದ ಕಳಿಹಿಸುತ್ತೇನೆ. ಮಕ್ಕಳು ಇಷ್ಟು ಕಷ್ಟಪಡುತ್ತಾರೆ. ಅವರಿಗೆ ಅನ್ಯಾಯವಾದರೆ ನನಗೆ ಬೇಸರವಾಗುತ್ತದೆ ಎಂದ ಪ್ರಧಾನಿ
