ಉಡುಪಿ : ಲೋಕ ಕಲ್ಯಾಣಾರ್ಥಕ್ಕಾಗಿ ಅಪರೂಪದ 1008 ಗಣಯಾಗ

Featured, ಉಡುಪಿ

ಉಡುಪಿ : ಲೋಕ ಕಲ್ಯಾಣಾರ್ಥಕ್ಕಾಗಿ ಅಪರೂಪದ 1008 ಗಣಯಾಗ

ಉಡುಪಿ: ಉಡುಪಿಯಲ್ಲಿ ಅಪರೂಪದ 1008 ಗಣಯಾಗ ನಡೆದಿದೆ. ಜಿಲ್ಲೆಯ ಕಾಪು ತಾಲೂಕಿನ ಮಜೂರಿನಲ್ಲಿ ನಡೆದ ಈ ಯಾಗವನ್ನು ಲೋಕಕಲ್ಯಾಣಾರ್ಥಕ್ಕಾಗಿ ಆಯೋಜಿಸಲಾಗಿತ್ತು.

ಹತ್ತಾರು ಪುರೋಹಿತರು ಯಜ್ಞದಲ್ಲಿ ಭಾಗವಹಿಸಿದ್ದರು. ಉಡುಪಿಯ ಅಷ್ಟಮಠಗಳಿಗೆ ಸೇರಿದ ದಂಡ ತೀರ್ಥ ಕ್ಷೇತ್ರದ ಅರ್ಚಕರಾಗಿರುವ ಶ್ರೀನಿವಾಸ ಭಟ್ ಈ ಯಾಗ ಆಯೋಜಿಸಿದ್ದರು. ಇದೊಂದು ಅಪರೂಪಕ್ಕೆ ನಡೆಯುವ ಯಾಗವಾಗಿದ್ದು, ಅನೇಕ ಶ್ರದ್ದಾಳುಗಳು ಈ ಗಳಿಗೆಗೆ ಸಾಕ್ಷಿಯಾದರು.

ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶಕ್ಕೆ ರಾಹುಲ್ ಬರುತ್ತಿಲ್ಲ : ಸಿಎಂ ಸ್ಪಷ್ಟನೆ – vishwanews24

Leave a Reply