ಉದ್ಯಾವರ: ಮನೆಗೆ ನುಗ್ಗಿದ ಕಳ್ಳರು ; ಅಪಾರ ಮೌಲ್ಯದ ನಗನಗದು ಕಳವು – vishwanews24

Featured, ಉಡುಪಿ

ಉದ್ಯಾವರ: ಮನೆಗೆ ನುಗ್ಗಿದ ಕಳ್ಳರು ; ಅಪಾರ ಮೌಲ್ಯದ ನಗನಗದು ಕಳವು

ಕಾಪು: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಅಪಾರ ಮೌಲ್ಯದ ನಗನಗದು ಕಳವು ಮಾಡಿರುವ ಘಟನೆ ಉದ್ಯಾವರ ಗ್ರಾಮದ ಗುಡ್ಡೆಯಂಗಡಿ ಎಂಬಲ್ಲಿ ಜ.25ರ ಸಂಜೆಯಿಂದ ಜ.29ರ ಸಂಜೆಯ ಮಧ್ಯಾವಧಿಯಲ್ಲಿ ನಡೆದಿದೆ.

ರೇಷ್ಮಾ ಎಂಬವರ ಮನೆಯ ಮುಖ್ಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಕೋಣೆಯ ಕಪಾಟಿನಲ್ಲಿದ್ದ 116 ಪವನ್ ಚಿನ್ನದ ಆಭರಣಗಳು, 100 ಗ್ರಾಂ ಬೆಳ್ಳಿಯ ದೇವರ ಸಾಮಗ್ರಿಗಳು ಹಾಗೂ ನಗದು ಹಣ 30,000ರೂ. ಕಳವು ಮಾಡಿ ಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ:  ಮಹಾಕುಂಭಮೇಳದಲ್ಲಿ ಕಾಲ್ತುಳಿತದಿಂದ ಸಾವು : ಹಲವಾರು ಮಂದಿ ಸಾವನಪ್ಪಿರುವುದು ನೋವಿನ ಸಂಗತಿ : ರಮೇಶ್ ಕಾಂಚನ್ ಕಂಬನಿ – vishwanews24

Leave a Reply