ಕಟಪಾಡಿ: ಭಾರೀ ಮಳೆಗೆ ತೆಂಗಿನ ಮರ ಬಿದ್ದು ಮನೆಗೆ ಹಾನಿ – Vishwanews24

Featured, ಉಡುಪಿ

ಕಟಪಾಡಿ: ಭಾರೀ ಮಳೆಗೆ ತೆಂಗಿನ ಮರ ಬಿದ್ದು ಮನೆಗೆ ಹಾನಿ

ಕಟಪಾಡಿ: ಸುರಿದ ಭಾರೀ ಮಳೆ, ಬೀಸುವ ಬಲವಾದ ಗಾಳಿಯ ಪರಿಣಾಮ ಉದ್ಯಾವರ ಕೊಪ್ಲ ಶ್ರೀ ರಾಮ ಭಜನಾ ಮಂದಿರದ ಬಳಿ ಸುಮತಿ ತಿಂಗಳಾಯ ಮನೆಯ ಮೇಲೆ ತೆಂಗಿನ ಮರವೊಂದು ಬುಡ ಸಮೇತ ಮಗುಚಿ ಬಿದ್ದ ಘಟನೆ ಶುಕ್ರವಾರ ಮುಂಜಾನೆ 4 ಗಂಟೆ ಸುಮಾರಿಗೆ ನಡೆದಿದೆ.

ಘಟನೆಯಿಂದ ಮನೆಯ ಪಾಶ್ವ, ಮೇಲಚಾವಣಿ ಹಾನಿಯುಂಟಾಗಿದೆ. ಅಂಗಳದಲ್ಲಿ ನಿಲ್ಲಿಸಿದ್ದ ಬೈಕ್, ವಿದ್ಯುತ್ ಸಂಪರ್ಕಕ್ಕೆ ಹಾನಿಯಾಗಿದೆ. ಕೆಲವೆಡೆ ಗಾಳಿ ಸಹಿತ ಭಾರೀ ಮಳೆಯಾಗಿದೆ.

ಮಂಗಳೂರು: ನಿಖರ ಫಲಿತಾಂಶ ನುಡಿದ ಜ್ಯೋತಿಷಿಗಳಿಗೆ 10 ಲಕ್ಷ ರೂ ಬಹುಮಾನ : ಜ್ಯೋತಿಷಿಗಳಿಗೆ ನೇರ ಸವಾಲು ಹಾಕಿದ ಪ್ರೊ. ನರೇಂದ್ರ ನಾಯಕ್  – Vishwanews24

Leave a Reply