ಕಾಪು ದಂಡತೀರ್ಥ ಕೆರೆಯಲ್ಲಿ ಅದಮಾರು ಶ್ರೀಗಳ ಪವಿತ್ರ ಸ್ನಾನ ಮುಗಿಸಿ ಜೋಡುಕಟ್ಟೆಗೆ ಆಗಮನ.
ಕಾಪು ದಂಡತೀರ್ಥ ಕೆರೆಯಲ್ಲಿ ಅದಮಾರು ಶ್ರೀಗಳ ಪವಿತ್ರ ಸ್ನಾನ ಮುಗಿಸಿ ಜೋಡುಕಟ್ಟೆಗೆ ಆಗಮನ.
ಉಡುಪಿ: ಕಾಪು ದಂಡತೀರ್ಥ ಮಠದಲ್ಲಿ ಅದಮಾರು ಕಿರಿಯ ಶ್ರೀಗಳು ದಂಡತೀರ್ಥ ಕೆರೆಯಲ್ಲಿ ಪವಿತ್ರ ಸ್ನಾನ ಮುಗಿಸಿ ಈಗಾಗಲೇ ಸರ್ವಜ್ಞ ಪೀಠ ಅಲಂಕರಿಸುವ ಮುನ್ನದ ಮೆರವಣಿಗೆಗೆ ಜೋಡುಕಟ್ಟೆ ಆಗಮಿಸಿದ್ದಾರೆ.
