ಕಾಪು ಪಿಲಿ ಪರ್ಬ ನಿರಂತರ ನಡೆಯಲಿ -ನಮ್ಮಂತಹ ಉದ್ಯಮಿಗಳ ಸಂಪೂರ್ಣ ಬೆಂಬಲ :ಸಾಯಿರಾಧ ಮನೋಹರ್ ಶೆಟ್ಟಿ
ಕಾಪು ಪಿಲಿ ಪರ್ಬ ನಿರಂತರ ನಡೆಯಲಿ -ನಮ್ಮಂತಹ ಉದ್ಯಮಿಗಳ ಸಂಪೂರ್ಣ ಬೆಂಬಲ :ಸಾಯಿರಾಧ ಮನೋಹರ್ ಶೆಟ್ಟಿ
ಕಾಪು: ರಕ್ಷಣಾಪುರ ಜವನೆರ್ ಕಾಪು ಇವರ ಸಾರಥ್ಯದಲ್ಲಿ ನಢಯುತ್ತಿರು ಕಾಪು ಪಿಲಿ ಪರ್ಬ ಹುಲಿ ವೇಷ ಕುಣಿತ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಉದ್ಯಮಿ ಸಾಯಿರಾಧ ಗ್ರೂಪ್ ನ ಮಾಲಕರಾದ ಮನೋಹರ್ ಶೆಟ್ಟಿ ” ಕಾಪುವಿನ ಇತಿಹಾಸದ ಪುಟಗಳಿಗೆ ಕಾಪು ಪಿಲಿ ಪರ್ಬ ಸೇರ್ಪಡೆಯಾಗುತ್ತೆ ಇಂತಹ ಕಾರ್ಯಕ್ರಮಗಳಿಗೆ ದೇವರ ಅನುಗ್ರಹ ಖಂಡಿತವಾಗಿಯೂ ಇರುತ್ತೆ ಮತ್ತು ಮುಂದೆಯೂ ಕಾಪುವಿನಲ್ಲಿ ಪಿಲಿಪರ್ಬ ನಡೆಯಲಿ ನಮ್ಮಂತಹ ಉದ್ಯಮಿಗಳ ಸಂಪೂರ್ಣ ಬೆಂಬಲವಿದೆ ಎಂದರು.
ಈ ಸಂಧರ್ಭದಲ್ಲಿ ಶಾಸಕ ಮಂಜುನಾಥ ಭಂಡಾರಿ, ಉದ್ಯಮಿ ಸಂತೊಷ್ ಶೆಟ್ಟಿ,”ಮಿಡ್ಲ್ ಕ್ಲಾಸ್ ಸಿನಿಮಾದ ನಟ-ನಟಿಯರು ಉಪಸ್ಥಿತರಿದ್ದರು.
