ಕಾಪು ಹೊಸ ಮಾರಿಗುಡಿಯಲ್ಲಿ ಭಕ್ತರಿಗೆ ಕೌಲಿಗೆಯ ಕೈ-ಕೈ ಹಿಡಿದು ಅನ್ನ ಪ್ರಸಾದ ಬಡಿಸಿದ ಮಾಜಿ-ಹಾಲಿ ಶಾಸಕರು : vishwanews24

Featured, ಉಡುಪಿ

ಕಾಪು ಹೊಸ ಮಾರಿಗುಡಿಯಲ್ಲಿ ಭಕ್ತರಿಗೆ ಕೌಲಿಗೆಯ ಕೈ-ಕೈ ಹಿಡಿದು ಅನ್ನ ಪ್ರಸಾದ ಬಡಿಸಿದ ಮಾಜಿ-ಹಾಲಿ ಶಾಸಕರು : vishwanews24

ಕಾಪು: ಇತಿಹಾಸ ಪ್ರಸಿದ್ಧ ಕಾಪುಶ್ರೀ ಹೊಸ ಮಾರಿಯಮ್ಮ ದೇವಸ್ಥಾನದಲ್ಲಿ ಶರಣ ನವರಾತ್ರಿ ಪ್ರಯುಕ್ತ ಮಂಗಳವಾರ ನಡೆದ ಚಂಡಿಕಾಯಾಗ ಪೂರ್ಣಹುತಿ ಹಾಗೂ ಸಾರ್ವಜನಿಕ ಮಹಾ ಅನ್ನಸಂತರ್ಪಣೆಯ ಸಂದರ್ಭದಲ್ಲಿ ಭಕ್ತರಿಗೆ ಕಾಪುವಿನ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಮತ್ತು ಹಾಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಒಂದೇ ಅನ್ನದ ಕೌಲಿಗೆಯಲ್ಲಿ ಭಕ್ತರಿಗೆ ಅನ್ನಪ್ರಸಾದವನ್ನು ಬಡಿಸಿದರು.

Leave a Reply