ಕಾಪುವಿನ ಹಿರಿಯ ವೈದ್ಯ ಡಾ.ಪ್ರಭಾಕರ ಶೆಟ್ಟಿ ಇನ್ನಿಲ್ಲ: vishwanews24
ಕಾಪುವಿನ ಹಿರಿಯ ವೈದ್ಯ ಡಾ.ಪ್ರಭಾಕರ ಶೆಟ್ಟಿ ಇನ್ನಿಲ್ಲ: vishwanews24
ಕಾಪು: ಗ್ರಾಮೀಣ ಪ್ರದೇಶವಾದ ಕಾಪು ಇಲ್ಲಿ ಸುತ್ತಮುತ್ತಲಿನಲ್ಲಿ 55 ವರ್ಷಗಳಿಂದ ಹಿರಿಯ ವೈದ್ಯರಾಗಿ ಸೇವೆ ಸಲ್ಲಿಸಿದ್ದ ಮತ್ತು ಕೊಪ್ಪಲಂಗಡಿ ಪ್ರಶಾಂತ್ ಆಸ್ಪತ್ರೆಯ ಸಂಸ್ಥಾಪಕ ಡಾ ಪ್ರಭಾಕರ ಶೆಟ್ಟಿ(81) ಕಾಪು ಇಂದು ಹೃದಯಘಾತದಿಂದ ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು ಎಂಬ ಮಾಹಿತಿ ಲಭ್ಯವಾಗಿದೆ.
ದಂಡತೀರ್ಥ ಹಿರಿಯ ಪ್ರಾಥಮಿಕ ಶಾಲೆ-ಹೈಸ್ಕೂಲ್-ಮತ್ತು ಪದವಿಪೂರ್ವ ಕಾಲೇಜಿನ ಸಂಚಾಲಕರಾಗಿದ್ದ ಪ್ರಭಾಕರ ಶೆಟ್ಟಿ ಕಾಪು ಲಕ್ಷ್ಮೀ ಜನಾರ್ಧನ ದೆವಸ್ಥಾನ, ವಾಸುದೇವಸ್ವಾಮಿ ದೆವಸ್ಥಾನ ಕೊಪ್ಪಲಂಗಡಿ ಹಾಗೂ ಮೂರನೇ ಮಾರಿಗುಡಿಯಲ್ಲಿ ಆಡಳಿತ ಮೊಕ್ತೆಸರರಾಗಿ ಸೇವೆ ಸಲ್ಲಿಸಿದ್ದರು.
ಉಡುಪಿ ಜಿಲ್ಲಾ ರಾಜ್ಯೋತ್ಸವ ಸೇರಿದಂತೆ ಹತ್ತಾರು ಪ್ರಶಸ್ತಿಗಳು ಶೆಟ್ಟಿಯವರ ಮುಡಿಗೇರಿತ್ತು.

