ಕೆಲವೇ ಕ್ಷಣಗಳಲ್ಲಿ ಬೆಳ್ಳಾರೆ ಗೆ ಸಿ ಎಂ
ಮಂಗಳೂರಿನಿಂದ ಝೀರೋ ಟ್ರಾಫಿಕ್ ಮೂಲಕ ಬೆಳ್ಳಾರೆ ಗೆ ಸಿ ಎಂ
ನಿನ್ನೆ ಕಟೀಲ್ ಕಾರನ್ನ ಕಾರ್ಯಕರ್ತರು ತಡೆದ ಕಾರಣ
ಸಂಜೆ 7.30 ವರೆಗೆ ಝೀರೋ ಟ್ರಾಫಿಕ್
45 ನಿಮಿಷ ಬೆಳ್ಳಾರೆಯಲ್ಲೆ ಇರುವ ಸಿ ಎಂ
ಮಂಗಳೂರಿನಲ್ಲಿ ಬಿಗಿ ಭದ್ರತೆ
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಸಂದರ್ಭ ಬಂದ್ರೆ ಕಾರ್ಯಕರ್ತರ ಜತೆ ಬೀದಿಗಿಳಿಯುತ್ತೇವೆ: ಸಿ.ಟಿ. ರವಿ ಆಕ್ರೋಶ – Vishwanews24