ಜಯಪ್ರಕಾಶ್ ಹೆಗ್ಡೆ ವಿರುದ್ಧ ಹೈಕಮಾಂಡ್ಗೆ ದೂರು ನೀಡಿದ ಸುರ್ಜೇವಾಲ:ಚುನಾವಣಾ ಪ್ರಚಾರದಲ್ಲಿ ಸಿದ್ಧರಾಮಯ್ಯ – ರಾಹುಲ್ ಗಾಂಧಿಯನ್ನು ಕಡೆಗಣಿಸಿದ ಹಿನ್ನಲೆ: ವಿಶ್ವನ್ಯೂಸ್24 ಭಾರತ್
ಜಯಪ್ರಕಾಶ್ ಹೆಗ್ಡೆ ವಿರುದ್ಧ ಹೈಕಮಾಂಡ್ಗೆ ದೂರು ನೀಡಿದ ಸುರ್ಜೇವಾಲ:ಚುನಾವಣಾ ಪ್ರಚಾರದಲ್ಲಿ ಸಿದ್ಧರಾಮಯ್ಯ – ರಾಹುಲ್ ಗಾಂಧಿಯನ್ನು ಕಡೆಗಣಿಸಿದ ಹಿನ್ನಲೆ: ವಿಶ್ವನ್ಯೂಸ್24 ಭಾರತ್
ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಇನ್ನೆರಡು ದಿನ ಬಾಕಿರುವಾಗಲೇ ಕಾಂಗ್ರೇಸ್ನಲ್ಲಿ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ವಿರುದ್ಧ ದೊಡ್ಡ ಮಟ್ಟಿನಲ್ಲಿ ಅಸಮಾಧಾನ ಹೊರಬಿದ್ದಿದೆ.
ಉಡುಪಿ ಚಿಕ್ಕಮಗಳೂರಿನ ಯಾವುದೇ ಚುನಾವಣಾ ಭಾಷಣ ಹಾಗೂ ಪ್ರಚಾರದಲ್ಲಿ ಮುಖ್ಯಮಂತ್ರಿ ಸಿಧ್ಧರಾಮಯ್ಯ ಹಾಗೂ ರಾಹುಲ್ ಗಾಂಧಿಯ ವಿಚಾರ ಉಲ್ಲೇಖಿಸದಿರುವುದು ಜಯಪ್ರಕಾಶ್ ಹೆಗ್ಡೆಯ ವಿರುದ್ಧ ಮುಖ್ಯಮಂತ್ರಿಯ ಅಭಿಮಾನಿಗಳು ತಿರುಗಿಬಿದ್ದಿದ್ದು ಸುರ್ಜೇವಾಲ ಅವರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಹೈಕಮಾಂಡಿಗೆ ಈ ವಿಚಾರ ಸಲ್ಲಿಕೆಯಾಗಿದೆ ಎನ್ನಲಾಗಿದೆ.
