ಟೀಮ್ ಮಾರುತಿ ಮೂಳೂರು ಪಿಲಿಪೆಜ್ಜೆ ಸಮರ್ಪಣಾ ಸಮಾರಂಭ: vishwanews24

Featured, ಉಡುಪಿ

ಟೀಮ್ ಮಾರುತಿ ಮೂಳೂರು ಪಿಲಿಪೆಜ್ಜೆ ಸಮರ್ಪಣಾ ಸಮಾರಂಭ: vishwanews24

ಕಾಪು: ಮೂಳೂರಿನ ಕುಟುಂಬವೊಂದಕ್ಕೆ ಆಸರೆಯಾಗುವ ಉದ್ದೇಶದಿಂದ ಕಳೆದ ವರ್ಷ ದಸರಾ ಸಮಯದಲ್ಲಿ ಹುಲಿವೇಷ ಧರಿಸಿ ಧನ ಸಂಗ್ರಹಿಸಿ ಸಂಕಲ್ಪಿಸಿದ ಶೌಚಾಲಯ ನಿರ್ಮಾಣದ ಯೋಜನೆಯನ್ನು ಪೂರ್ಣಗೊಳಿಸಿದ್ದು ಇದನ್ನು ಅ ಕುಟುಂಬಕ್ಕೆ ಸಮರ್ಪಿಸುವ ಉದ್ದೇಶದಿಂದ ದಿನಾಂಕ 13 ಅಗಸ್ಟ್ ಆದಿತ್ಯವಾರದಂದು ಮೂಳೂರು ಬ್ರಹ್ಮಶ್ರೀ ನಾರಾಯಣ ಗುರು ಸಭಾಗೃಹದಲ್ಲಿ “ಸಮರ್ಪಣಾ ಸಮಾರಂಭ” ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಇದೇ ಸಂಧರ್ಭದಲ್ಲಿ ಸಹಕರಿಸಿದ ಎಲ್ಲರಿಗೂ ಅಭಿನಂದಿಸುವ ಹುಲಿವೇಷ ಧರಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಕಾರ್ಯಕ್ರಮವೂ ಜರಗಲಿದೆ.

Leave a Reply