ದಿನ ಭವಿಷ್ಯ: 18-12-2019 ಶ್ರೀ ಗಣಪತಿ ಭಟ್ 8088827292

ಉಡುಪಿ

ಮೇಷ: ಬಂಧುಗಳಿಂದ ತೊಂದರೆ, ಚಂಚಲ ಮನಸ್ಸು, ಧನ ವ್ಯಯ, ಆಕಸ್ಮಿಕ ಖರ್ಚು, ಶತ್ರುಗಳ ಭಯ, ಎಲ್ಲಿ ಹೋದರೂ ಅಶಾಂತಿ.

ವೃಷಭ: ವ್ಯಾಪಾರ-ವ್ಯವಹಾರದಲ್ಲಿ ಲಾಭ, ವಾಹನ ರಿಪೇರಿಯಿಂದ ಖರ್ಚು, ದುಷ್ಟ ಬುದ್ಧಿ, ತೀರ್ಥಯಾತ್ರೆ ದರ್ಶನ,
ಹಣಕಾಸು ಲಾಭ.

ಮಿಥುನ: ಪಾಪ ಬುದ್ಧಿ, ಅತಿಯಾದ ಕೋಪ, ಸಾಲ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

ಕಟಕ: ಕುಟುಂಬದಲ್ಲಿ ನೆಮ್ಮದಿ, ವ್ಯಾಪಾರದಲ್ಲಿ ಮಂದಗತಿ, ದೂರ ಪ್ರಯಾಣ, ಮಾನಸಿಕ ನೆಮ್ಮದಿ, ಋಣ ವಿಮೋಚನೆ, ಮೇಲಾಧಿಕಾರಿಗಳಿಂದ ಪ್ರಶಂಸೆ.

ಸಿಂಹ: ಹೊಸ ಅವಕಾಶಗಳು ಲಭಿಸುವುದು, ಧಾರ್ಮಿಕ ಕಾರ್ಯಗಳಿಗೆ ಹಣವ್ಯಯ, ಮಹಿಳೆಯರಿಗೆ ಶುಭ, ಆತ್ಮೀಯರೊಂದಿಗೆ ಮನಃಸ್ತಾಪ.

ಕನ್ಯಾ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಆರೋಗ್ಯದಲ್ಲಿ ವ್ಯತ್ಯಾಸ, ಕಾರ್ಯಗಳಲ್ಲಿ ಸಾಧನೆ, ಕೃಷಿಯಲ್ಲಿ ಲಾಭ, ಹಿತ ಶತ್ರುಗಳ ಬಾಧೆ, ಅನ್ಯ ಜನರಲ್ಲಿ ದ್ವೇಷ.

ತುಲಾ: ಅನಿರೀಕ್ಷಿತ ದ್ರವ್ಯ ಲಾಭ, ಯತ್ನ ಕಾರ್ಯದಲ್ಲಿ ಅನುಕೂಲ, ಋಣ ಬಾಧೆ, ಅನ್ಯರೊಂದಿಗೆ ವೈಮನಸ್ಸು, ಇತರರ ಮಾತಿಗೆ ಮರುಳಾಗಬೇಡಿ.

ವೃಶ್ಚಿಕ: ದೇವತಾ ಕಾರ್ಯಗಳಲ್ಲಿ ಆಸಕ್ತಿ, ಮಾಡುವ ಕೆಲಸದಲ್ಲಿ ನಿರಾಸೆ, ಉದ್ವೇಗಗಕ್ಕೆ ಒಳಗಾಗುವಿರಿ, ಮನಃಕ್ಲೇಷ.

ಧನಸ್ಸು: ಹಿರಿಯರಿಂದ ಉತ್ತಮ ಸಲಹೆ, ಸಾಲ ಬಾಧೆ, ಖರ್ಚುಗಳ ಬಗ್ಗೆ ನಿಗಾವಹಿಸಿ, ಆರ್ಥಿಕ ಸಂಕಷ್ಟ ಪ್ರಾಪ್ತಿ.

ಮಕರ: ಗೆಳಯರಿಂದ ಸಹಾಯ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವೈಯಕ್ತಿಕ ವಿಚಾರಗಳಲ್ಲಿ ಜಾಗ್ರತೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

ಕುಂಭ: ಮನಸ್ಸಿನಲ್ಲಿ ಭಯ ಭೀತಿ, ಯಾರನ್ನೂ ಹೆಚ್ಚು ನಂಬಬೇಡಿ, ಆತ್ಮೀಯರೊಂದಿಗೆ ಮನಃಸ್ತಾಪ, ಅಲಂಕಾರಿಕ ವಸ್ತುಗಳಿಗಾಗಿ ಖರ್ಚು.

ಮೀನ: ಪರರಿಂದ ಮೋಸ ಹೋಗುವ ಸಾಧ್ಯತೆ, ಉದ್ಯೋಗದಲ್ಲಿ ಬಡ್ತಿ, ಸತ್ಕಾರ್ಯದಲ್ಲಿ ಆಸಕ್ತಿ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ.

 

ಶ್ರೀ ಮಹಾ ಕಾಲಭೈರವ ನೆನೆಯುತ್ತಾ ಇಂದಿನ ನಿಖರವಾದ ದಿನಭವಿಷ್ಯ ಹೇಗಿದೆ ನೋಡಿ.ಈ ರಾಶಿಗಳಿಗೆ ಅಖಂಡ ಜಯ.

ದೈವಶಕ್ತಿ ಜ್ಯೋತಿಷ್ಯರು
ಸಚ್ಚಿಂತನೆಯ ಜ್ಯೋತಿಷ್ಯರು ಶ್ರೀ ಮಹಾ ಕಾಲಭೈರವ ಉಪಾಸಕರು
ಶ್ರೀ ಗಣಪತಿ ಭಟ್ 8088827292ದಾಂಪತ್ಯ ಕಲಹ,ಆರೋಗ್ಯ, ಮಾಟ ಮಂತ್ರ, ಪ್ರೇಮ,ಸಂತಾನ,ಶತ್ರುನಾಶಕ್ಕೆ ಪೂಜಾ ಶಕ್ತಿಯಿಂದ ಶಾಶ್ವತ ಪರಿಹಾರವನ್ನು ನಿರ್ಧಿಷ್ಟವಾಗಿ ನೀಡುತ್ತಾರೆ 8088827292