ನೈರುತ್ಯ ಪದವೀಧರ ಶಿಕ್ಷಕ ಕ್ಷೇತ್ರ ಚುನಾವಣೆ : ರಘುಪತಿ ಭಟ್- ಈಶ್ವರಪ್ಪ ವಿರುದ್ಧ ಬಿ. ಎಲ್ .ಸಂತೋಷ್ ಅಸಮಾಧಾನ – vishwanews24

Featured, ಉಡುಪಿ

ನೈರುತ್ಯ ಪದವೀಧರ ಶಿಕ್ಷಕ ಕ್ಷೇತ್ರ ಚುನಾವಣೆ : ಉಡುಪಿ ಖಾಸಗಿ ಹೋಟೆಲ್ ನಲ್ಲಿ ಘಟ ನಾಯಕರ ಸಮಾವೇಶ

ನಮ್ಮ ಕಾರ್ಯಕರ್ತರಿಗೆ ಮಹಾಭಾರತದ ಅರ್ಜುನನ ಸ್ಥಿತಿ ಎದುರಾಗಿದೆ : ಬಿ ಎಲ್ ಸಂತೋಷ್

ನೈರುತ್ಯ ಪದವೀಧರ ಶಿಕ್ಷಕ ಕ್ಷೇತ್ರ ಚುನಾವಣೆ

ಉಡುಪಿಯಲ್ಲಿ ಖಾಸಗಿ ಹೋಟೆಲ್ ನಲ್ಲಿ ಘಟ ನಾಯಕರ ಸಮಾವೇಶ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಕ್ಲಾಸ್

ರಘುಪತಿ ಭಟ್- ಈಶ್ವರಪ್ಪ ವಿರುದ್ಧ ಬಿ. ಎಲ್ ಸಂತೋಷ್ ಅಸಮಾಧಾನ

ʻಪ್ರಜ್ವಲ್​ ದೇವರಾಜ್​ ಇನ್ನಿಲ್ಲ’ ಎಂದು ವದಂತಿ ಹಬ್ಬಿಸಿದ ಕಿಡಿಗೇಡಿಗಳು : ಕುಟುಂಬಸ್ಥರು ಗರಂ – vishwanews24

ನಮ್ಮ ಅಭ್ಯರ್ಥಿ ವಿರುದ್ಧ ಬಿಟ್ಟೋದ ಆಯನೂರು ಇದ್ದ ರಘುಪತಿ ಭಟ್ ಸ್ಪರ್ಧೆ ಮಾಡುತ್ತಿದ್ದಾರೆ

ನಮ್ಮ ಕಾರ್ಯಕರ್ತರಿಗೆ ಮಹಾಭಾರತದ ಅರ್ಜುನನ ಸ್ಥಿತಿ ಎದುರಾಗಿದೆ

ಎದುರು ನಿಂತ ದೊಡ್ಡಪ್ಪ ಚಿಕ್ಕಪ್ಪನ ವಿರುದ್ದ ಯುದ್ಧ ಮಾಡಬೇಕಾಗಿದೆ

ಗುರುಗಳು, ತಾತ ಅಣ್ಣ ತಮ್ಮ ಎದುರು ನಿಂತಿದ್ದಾರೆ ಹೇಗೆ ಬಾಣ ಹೂಡಲಿ ಎಂದು ಆಲೋಚಿಸಬೇಡಿ

ಯುದ್ಧದಲ್ಲಿ ನಮ್ಮ ನಿಲುವು ತಗೋಬೇಕು ಎದುರಾಳಿಯನ್ನು ಉಳಿಯಲು ಬಿಡಬೇಡಿ

ಬಿಜೆಪಿಯ ಮೂರು ರಾಷ್ಟ್ರೀಯ ಅಧ್ಯಕ್ಷರು ಬಂಡಾಯ ಎದ್ದರು

ದೇಶದಲ್ಲಿ ಬಿಜೆಪಿ ಶಕ್ತಿಯುತವಾಗಿತ್ತಾ ಹೋಗುತ್ತಿದೆ

ಪ್ರಯಾಣದ ವೇಳೆ ಹೆರಿಗೆ ನೋವು  ;  ಬಸ್ಸನ್ನು ನೇರವಾಗಿ ಆಸ್ಪತ್ರೆ ಬಳಿ ತಂದು ನಿಲ್ಲಿಸಿದ ಚಾಲಕ – ಬಸ್​ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ – vishwanews24

ಅಧಿಕಾರದಲ್ಲಿ ಏನು ಅಯಸ್ಕಾಂತ ಇದೆಯಾ? ಅಂತಾ ಮ್ಯಾಗ್ನೆಟ್ ಏನಿದೆ

ಅವರಿಗೇ ಒಬ್ಬರಿಗೇ ಟಕೆಟ್ ಕೊಡವೇಕು ಎಂದರೆ ನಾವೆಲ್ಲಿ ಹೋಗಬೇಕು

ಅಧಿಕಾರದಿಂದ ಇಳಿದು 6 ತಿಂಗಳು ಸರಿಯಾಗಿ ಒಂದು ವರ್ಷ ಆಗಿಲ್ಲ

ಕೆಲವರು ಅಧಿಕಾರ ಇಲ್ಲದೆ ಗುಟ್ಕಾ , ಸಾರಾಯಿ ಬಿಟ್ಟವರ ತರ ಆಡ್ತಾಯಿದ್ದಾರೆ

ನೈರುತ್ಯ ಕ್ಷೇತ್ರದಲ್ಲಿ ವಿಕಾಸ್ ಗೆ ಮಾತ್ರ ಬಂಡಾಯ ಏಳುವ ಅರ್ಹತೆ

ರಾಮಮಂದಿರ, ಹಿಂದೂ ಹಿತ, ಸ್ಥಳೀಯ ಸಮಸ್ಯೆಗೆ ನೀವು ಬಂಡಾಯ ಎದ್ದಿದ್ದೀರಾ?

ನಿಮ್ಮ ಆತ್ಮಗ್ಲಾನಿ ಎಷ್ಟಿದೆ ಎಂದು ಎಲ್ಲರ ಮುಂದೆ ಪ್ರದರ್ಶನ ಆಗಿದೆ

ಸಾರ್ವಜನಿಕ ಹಿತ ಮತ್ತು ವ್ಯಕ್ತಿಗತ ಸ್ವಾರ್ಥದಿಂದ ನಿರ್ಧಾರ ತೆಗೆದುಕೊಂಡಿದ್ದೀರಿ

ಸಮಾಜಹಿತ ಮತ್ತು ಸಂಘಟನೆಯೇ ನಮ್ಮ ಧರ್ಮ

ಮೂರು ದಿನಗಳ ಒಳಗೆ ಬಿಟ್ಟುಹೋದವರನ್ನು ಪಕ್ಷಕ್ಕೆ ಕರೆದುಕೊಂಡು ಬನ್ನಿ

ಇದು ಪವಾಡ ಪುರುಷರ ಕಾಲ ಅಲ್ಲ

ಸಂಘಟನೆಗೆ ಮಾತ್ರ ಶಕ್ತಿ ಬಹುಮತದಿಂದ ಮಾತ್ರ ನಿರ್ಧಾರಗಳು ಸಾಧ್ಯ

ಅಧಿಕಾರದ ವಾಂಛೆಯಿಂದ ಹೋಗವವರ ಜೊತೆ ಗೆರೆದಾಟಿ ಹೋಗಬೇಡಿ

ಪೆನ್‌ಡ್ರೈವ್ ಹಂಚಿಕೆ ಪ್ರಕರಣ : ಚೇತನ್, ಲಿಖಿತ್‌ಗೌಡಗೆ ಜಾಮೀನು ಮಂಜೂರು – vishwanews24

Leave a Reply