ಪಹಲ್ಗಾಮ್ ದಾಳಿಯಿಂದ ಮೃತಪಟ್ಟವರಿಗೆ ಕಾಪು ಮಂಡಲ ಬಿಜೆಪಿ ವತಿಯಿಂದ ಶೃದ್ಧಾಂಜಲಿ – vishwanews24
ಪಹಲ್ಗಾಮ್ ದಾಳಿಯಿಂದ ಮೃತಪಟ್ಟವರಿಗೆ ಕಾಪು ಮಂಡಲ ಬಿಜೆಪಿ ವತಿಯಿಂದ ಶೃದ್ಧಾಂಜಲಿ
ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ಧರ್ಮದಾರಿತ ದಾಳಿಯಿಂದ ಮೃತಪಟ್ಟವರಿಗೆ ಕಾಪು ಮಂಡಲ ಬಿಜೆಪಿ ವತಿಯಿಂದ ಅಧ್ಯಕ್ಷ ರಾದ ಜಿತೇಂದ್ರ ಶೆಟ್ಟಿ ಅವರ ನೇತೃತ್ವದಲ್ಲಿ ಇಂದು ದಿನಾಂಕ 23-04-2025 ರಂದು ನಡೆದ ಶೃದ್ಧಾಂಜಲಿಯಲ್ಲಿ ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿ ನಿಕಟ ಪೂರ್ವ ಶಾಸಕರಾದ ಶ್ರೀ ಲಾಲಾಜಿ ಆರ್ ಮೆಂಡನ್ ಪುರಸಭೆ ಅಧ್ಯಕ್ಷರಾದ ಕುಮಾರಿ ಹರಿಣಾಕ್ಷಿ, ಉಪಾಧ್ಯಕ್ಷರಾದ ಶ್ರೀಮತಿ ಸರಿತ ಶಿವಾನಂದ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಗೋಪಾಲಕೃಷ್ಣ ರಾವ್, ಶ್ರೀ ಶರಣ್ ಕುಮಾರ್ ಮಟ್ಟು ಮಂಡಲದ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು,ಪುರಸಭೆಯ ಸದಸ್ಯರು,ಪಕ್ಷದ ಕಾರ್ಯಕರ್ತರು ಹಾಗೂ ಕಾಪು ಪೇಟೆಯ ನಾಗರಿಕರು ,ನಮ್ಮನ್ನು ಅಗಲಿದ ಸಹೋದರರಿಗೆ ಹಣತೆ ದೀಪ ಹಚ್ಚಿ ಭಾವಪೂರ್ಣ ಶೃದ್ಧಾಂಜಲಿಯನ್ನು ಅರ್ಪಿಸಿದರು .
ಪಾಕ್ ನಾಗರಿಕರನ್ನ ಗುರುತಿಸಿ ಭಾರತದಿಂದ ಹೊರಕಳಿಸಿ : ರಾಜ್ಯದ ಸಿಎಂಗಳಿಗೆ ಅಮಿತ್ ಶಾ ಖಡಕ್ ಸಂದೇಶ – vishwanews24
