ಫೆ.17 ಬುಧವಾರದಂದು ಕಾಪು ಶ್ರೀ ವೆಂಕಟರಮಣ ದೇವಳಕ್ಕೆ ಕಾಶೀ ಮಠಾಧೀಶ ಪರಮಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಆಗಮನ-Vishwanews24

Featured, ಉಡುಪಿ

ಫೆ.17 ಬುಧವಾರದಂದು ಕಾಪು ಶ್ರೀ ವೆಂಕಟರಮಣ ದೇವಳಕ್ಕೆ ಕಾಶೀ ಮಠಾಧೀಶ ಪರಮಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಆಗಮನ-Vishwanews24

ತಾ.17.02.2021 ಬುಧವಾರದಂದು ಬೆಳಿಗ್ಗೆ,ಕಾಪು ಶ್ರೀ ವೆಂಕಟರಮಣ ದೇವಳಕ್ಕೆ  ಕಾಶೀ ಮಠಾಧೀಶ ಪರಮಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಯವರು ಆಗಮಿಸುತ್ತಿದ್ದಾರೆ.
ಅವರ ದಿವ್ಯ ಚರಣ ಕಮಲಗಳಿಗೆ ಶತಕೋಟಿ ಪ್ರಣಾಮಗಳೊಂದಿಗೆ ಆದರದ ಸ್ವಾಗತ ಬಯಸುವ.
ಶ್ರೀ ದೇವಳದ ಆಡಳಿತ ಮಂಡಳಿ
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು.
ಶ್ರೀ ದೇವಳದ ಅರ್ಚಕ ವೃಂದ,ನೌಕರ, ಸಿಬ್ಬಂದಿ ವರ್ಗ
ಶ್ರೀ ವೆಂಕಟರಮಣ ಭಜನಾ ಮಂಡಳಿ ಕಾಪು
ಜಿ.ಎಸ್. ಬಿ ಮಹಿಳಾ ಮಂಡಳಿ ಕಾಪು
 ಜಿ.ಎಸ್. ಬಿ ಫ್ರೆಂಡ್ಸ್ ಕಾಪು.