ಮಂಗಳೂರು ಬಾಂಬ್ ನಿಷ್ಕ್ರಿಯ ದಳದಿಂದ “ಬಾಂಬ್ ನಿಷ್ಕ್ರಿಯ ಕಾರ್ಯ ಪ್ರಕ್ರಿಯೆ ಆರಂಭ – vishwanews24

Featured, ರಾಜ್ಯ ನ್ಯೂಸ್

ಬಾಂಬ್ ನಿಷ್ಕ್ರಿಯ ದಳದಿಂದ “ಬಾಂಬ್ ನಿಷ್ಕ್ರಿಯ ಕಾರ್ಯ ಪ್ರಕ್ರಿಯೆ ಆರಂಭ – vishwanews24

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬಾಂಬನ್ನು ನಿಷ್ಕ್ರಿಯ ಗೊಳಿಸಲು ಬಾಂಬ್ ನಿಷ್ಕ್ರಿಯ ದಳ ಕೆಂಜಾರು ಮೈದಾನದಲ್ಲಿ ಕಾರ್ಯರಂಭ ಮಾಡಿದೆ.

ಸೇಫ್ಟಿ ಮಾಸ್ಕ್ ಧರಿಸಿ ನಿಷ್ಕ್ರಿಯ ಕೆಲಸವನ್ನು ಗಂಗಯ್ಯ ಹೆಸರಿನ ಯೋಧ ಮಾಡುತ್ತಿದ್ದಾರೆ

.