ಬಿರುವೆರ್ ಬ್ರದರ್ಸ್ ಹೆಜಮಾಡಿ ಸಂಸ್ಥೆಯ ನೂತನ ಅಧ್ಯಕ್ಷ ಮನೋಜ್ ಸುವರ್ಣ ಗರಡಿಮನೆ ಅವಿರೋಧ ಆಯ್ಕೆ : vishwanews24
ಬಿರುವೆರ್ ಬ್ರದರ್ಸ್ ಹೆಜಮಾಡಿ ಸಂಸ್ಥೆಯ ನೂತನ ಅಧ್ಯಕ್ಷ ಮನೋಜ್ ಸುವರ್ಣ ಗರಡಿಮನೆ ಅವಿರೋಧ ಆಯ್ಕೆ : vishwanews24
ಪಡುಬಿದ್ರಿ : ಬಿರುವೆರ್ ಬ್ರದರ್ಸ್ ಹೆಜಮಾಡಿ ಇದರ ನೂತನ ಅಧ್ಯಕ್ಷರಾಗಿ ಗರಡಿಮನೆ ಮನೋಜ್ ಸುವರ್ಣ ಇವರು ಅವಿರೋಧವಾಗಿ ಅಯ್ಕೆಯಾಗಿದ್ದಾರೆ.
ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿ ಶ್ರೀಧರ್ ಸುವರ್ಣ, ಗೌರವ ಅಧ್ಯಕ್ಷರಾಗಿ ಶ್ರೀಯುತ ರಿತೇಶ್ ಕುಮಾರ್, ಉಪಾಧ್ಯಕ್ಷರಾಗಿ ಶ್ರೀನಿವಾಸ್.ಎಸ್. ಪೂಜಾರಿ, ರಾಮಚಂದ್ರ ಪೂಜಾರಿ, ಭಾಸ್ಕರ್ ಪೂಜಾರಿ, ಶ್ರೀಯುತ ಶಶಿ ಪೂಜಾರಿ ಆಯ್ಕೆಮಾಡಲಾಯಿತು.
ಕಾರ್ಯದರ್ಶಿಯಾಗಿ ಪ್ರಸಾದ್ ಹೆಜಮಾಡಿ, ಜೊತೆ ಕಾರ್ಯದರ್ಶಿಯಾಗಿ ಶ್ರೀಯುತ ದೇವರಾಜ್ ಅಮೀನ್,ಖಜಾಂಜಿ ಯಾಗಿ ಶ್ರೀಯುತ,ಲೀಲೇಶ್ ಸುವರ್ಣ, ಜೊತೆ ಖಜಾಂಜಿಯಾಗಿ ಶ್ರೀಯುತ ಅಶ್ವಿನ್ ಅಮೀನ್ ಆಯ್ಕೆಮಾಡಲಾಯಿತು.
ಸಾಂಸ್ಕೃತಿಕ ಮತ್ತು ಕ್ರೀಡೆ ಇದರ ಉಸ್ತುವಾರಿಯನ್ನು,ಸಚಿನ್ ಪೂಜಾರಿ, ಕೌಶಿಕ್ ಪೂಜಾರಿ, ಗುರುಪ್ರಸಾದ್ ಪೂಜಾರಿ ಕಂಡೀತಿಲ್, ಹೇಮಚಂದ್ರ ಪೂಜಾರಿ ಆಯ್ಕೆಯಾಗಿದ್ದಾರೆ.
