ಬೆಳಪು ದೇವಿಪ್ರಸಾದ್ ಶೆಟ್ಟಿಯ”ನಂದಗೋಕುಲ” ಗೋಶಾಲೆಯಲ್ಲಿ “ಗೋಪೂಜೆ” – Vishwanews24
ಬೆಳಪು ದೇವಿಪ್ರಸಾದ್ ಶೆಟ್ಟಿಯ”ನಂದಗೋಕುಲ” ಗೋಶಾಲೆಯಲ್ಲಿ “ಗೋಪೂಜೆ”
ಕಾಪು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್-ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಹಾ ಮಂಡಳ ಬೆಂಗಳೂರು ನಿರ್ದೇಶಕ,ಬೆಳಪು ಸಹಕಾರಿ ಬ್ಯಾಂಕಿನ ಅಧ್ಯಕ್ಷ, ಐಕಳ ಬಾವ ಬೆಳಪು ಡಾ ದೇವಿಪ್ರಸಾದ್ ಶೆಟ್ಟಿಯ ಪಣಿಯೂರಿನ ನಂದಗೋಕುಲ ಗೋಶಾಲೆಯಲ್ಲಿ ಗೋ ಪೂಜೆ ಕಾರ್ಯಕ್ರಮ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ರಾಘವೇಂದ್ರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ನಡೆಯಿತು.
ಮೂವತ್ತಕ್ಕೂ ಅಧಿಕ ವಿವಿಧ ತಳಿಯ ಗೋವುಗಳಿದ್ದು ದೀಪಾವಳಿಯ ಪ್ರಯುಕ್ತ ಗೋವುಗಳಿಗೆ ಶೃಂಗಾರಿಸಿ ಗೋ ಪೂಜೆ ನೆರವೇರಿಸಿದರು.






ಹೆಡ್ ಬುಷ್’ ಸಿನಿಮಾದಲ್ಲಿ ವೀರಭದ್ರ ದೇವರ ವೀರಗಾಸೆಗೆ ಅವಮಾನ.. ಸ್ಪಷ್ಟನೆ ನೀಡಿದ ಡಾಲಿ ಧನಂಜಯ್ – Vishwanews24
