ಭಾರಿ ಮಳೆ ಹಿನ್ನೆಲೆ : ನಾಗರ ಪಂಚಮಿ ಸೇರಿ ಮುಂದಿನ ಎರಡು ದಿನ‌ ಕುಕ್ಕೆಗೆ ಬಾರದಂತೆ ಭಕ್ತರಿಗೆ ಜಿಲ್ಲಾಧಿಕಾರಿ ಮನವಿ :vishwanews24

Featured, ರಾಜ್ಯ ನ್ಯೂಸ್

ಭಾರಿ ಮಳೆ ಹಿನ್ನೆಲೆ : ನಾಗರ ಪಂಚಮಿ ಸೇರಿ ಮುಂದಿನ ಎರಡು ದಿನ‌ ಕುಕ್ಕೆಗೆ ಬಾರದಂತೆ ಭಕ್ತರಿಗೆ ಜಿಲ್ಲಾಧಿಕಾರಿ ಮನವಿ :vishwanews24
* ಕುಕ್ಕೆ ಸುಬ್ರಹ್ಮಣ್ಯ ಭಾಗದಲ್ಲಿ ಭಾರೀ ಮಳೆ ಹಿನ್ನೆಲೆ

* ಮಳೆಯಿಂದಾಗಿ ಉಕ್ಕಿ ಹರಿದ ಸುಬ್ರಹ್ಮಣ್ಯದ ದರ್ಪಣ ತೀರ್ಥ

* ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ ಸಣ್ಣಪುಟ್ಟ ಸೇತುವೆಗಳು ಮುಳುಗಡೆ

* ಕ್ಷೇತ್ರ ಪರಿಸರದಾದ್ಯಂತ ಮನೆ, ಅಂಗಡಿಗಳು ಜಲಾವೃತ

* ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಪರದಾಟ

* ಮುಂದಿನ ಎರಡು ದಿನ ಕ್ಷೇತ್ರಕ್ಕೆ ತೆರಳದಂತೆ ಮನವಿ

* ಭಕ್ತರಲ್ಲಿ ಮನವಿ ಮಾಡಿದ ಡಿಸಿ ರಾಜೇಂದ್ರ ಕೆ.ವಿ.

* ನಾಗರ ಪಂಚಮಿ ವೇಳೆ ಭಕ್ತರು ಸಹಕಲಿಸುವಂತೆ ಮನವಿ

Leave a Reply