ಮಲ್ಪೆ: ಶಾಸಕ ರಘುಪತಿ ಭಟ್ ರಿಂದ ಪರಿಶಿಷ್ಟ ಜಾತಿ ಮೀನುಗಾರರಿಗೆ ದೋಣಿ ಹಾಗೂ ಸಲಕರಣೆ ವಿತರಣೆ – Vishwanews24

Featured, ಉಡುಪಿ

ಮಲ್ಪೆ: ಶಾಸಕ ರಘುಪತಿ ಭಟ್ ರಿಂದ ಪರಿಶಿಷ್ಟ ಜಾತಿ ಮೀನುಗಾರರಿಗೆ ದೋಣಿ ಹಾಗೂ ಸಲಕರಣೆ ವಿತರಣೆ

ಮಲ್ಪೆ: ಮೀನುಗಾರಿಕಾ ಇಲಾಖೆಯ ರಾಜ್ಯ ವಲಯ ಯೋಜನೆಯಡಿ 2022-22ನೇ ಸಾಲಿನಲ್ಲಿ ಉಡುಪಿ ತಾಲೂಕಿನ ಪರಿಶಿಷ್ಟ ಜಾತಿಯ 4 ಫಲಾನುಭವಿಗಳಿಗೆ ಇವತ್ತು ದೋಣಿ ಮತ್ತು ಸಲಕರಣೆ ವಿತರಿಸಲಾಯಿತು.

ತಲಾ 3,60,000/- ರಂತೆ ಒಟ್ಟು ರೂ. 14,40,000/- ವೆಚ್ಚದಲ್ಲಿ ಎಫ್.ಆರ್.ಪಿ ದೋಣಿ, ಇಂಜಿನ್, ಬಲೆ, ಸಲಕರಣೆ, ಲೈಪ್ ಬಾಯ್, ಲೈಫ್ ಜಾಕೆಟ್ ಹಾಗೂ ಐಸ್ ಬಾಕ್ಸ್ ಗಳನ್ನು ಶಾಸಕ ಕೆ. ರಘುಪತಿ ಭಟ್ ಫಲಾನುಭವಿಗೆ ವಿತರಿಸಿದರು.

ಈ ಸಂದರ್ಭದಲ್ಲಿ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಾದ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

ಉಡುಪಿ: ಗ್ರಾಮೀಣ ಬ್ಯಾಂಕುಗಳಲ್ಲಿ ಆಫೀಸ್ ಅಸಿಸ್ಟೆಂಟ್, ಆಫೀಸರ್ ಹುದ್ದೆಗಳ ನೇಮಕಾತಿ :  ಅರ್ಜಿ ಸಲ್ಲಿಸಲು ಜೂನ್ 27 ಕೊನೆಯ ದಿನ – Vishwanews24

Leave a Reply