ಮೂಳೂರು ಸರ್ವೇಶ್ವರ ಫ್ರೆಂಡ್ಸ್ ಮತ್ತು ತುಳುನಾಡ ಹಿಂದೂ ಸೇನೆ ಜಂಟಿ ಸ್ವಾತಂತ್ರ್ಯೋತ್ಸವ ಆಚರಣೆ -Vishwanews24

Featured, ಉಡುಪಿ

ಮೂಳೂರು : ಮೂಳೂರು ಸರ್ವೇಶ್ವರ ಬಬ್ಬರ್ಯ ಕೊಡಮಣಿತ್ತಾಯ ದೈವಸ್ಥಾನದ ವಠಾರದಲ್ಲಿ ಸರ್ವೇಶ್ವರ ಫ್ರೆಂಡ್ಸ್ ಮತ್ತು ತುಳುನಾಡ ಹಿಂದೂ ಸೇನೆ ಜಂಟಿಯಾಗಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಪತ್ರಕರ್ತ ರಾಕೇಶ್ ಕುಂಜೂರು, ಸೈನಿಕ ಸುನಿಲ್ ಕುಮಾರ್ ಸರ್ವೇಶ್ವರ ಫ್ರೆಂಡ್ಸ್ ನ ಅಧ್ಯಕ್ಷ ವೀರ ಕೇಸರಿ ಶೆಟ್ಟಿ, ತುಳುನಾಡ ಹಿಂದೂ ಸೇನೆಯ ಮುಖ್ಯಸ್ಥ ನಿತಿನ್ ಕಾಪು,ಹಿರಿಯ ಸಹಕಾರಿ ಮನೋಹರ ಶೆಟ್ಟಿ ಕಂಕಣಗುತ್ತು,ದೈವಸ್ಥಾನದ ಮುಕ್ಕಾಲ್ದಿ ಸುಧಿರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.