ಮೊದಲ ಮಳೆಗೆ ಕಾಪು ಪುರಸಭಾ ವ್ಯಾಪ್ತಿಯ ಸರ್ಕಾರಿ ಬಾವಿ ಕುಸಿತ – ಜೀವ ಭಯದಲ್ಲಿ ಗ್ರಾಮಸ್ಥರು : vishwanews24

Featured, ಉಡುಪಿ

ಮೂಳೂರು ತೊಟ್ಟಂ ವಾರ್ಡಿನಲ್ಲಿರುವ ಸರ್ಕಾರಿ ಬಾವಿ..
 ಹತ್ತಾರು ಬಾರಿ ಮನವಿಗೆ ಪುರಸಭೆಯಿಂದ ಶೂನ್ಯ ಪ್ರತಿಕ್ರಿಯೆಗೆ ಸ್ಥಳೀಯರ ಆಕ್ರೋಶ..

ಕಾಪು ಇಲ್ಲಿನ ಪುರಸಭಾ ವ್ಯಾಪ್ತಿಯ ಮೂಳೂರು ತೊಟ್ಟಂ ವಾರ್ಡಿನ ಸರ್ಕಾರಿ ಬಾವಿ ಮೊದಲ ಮಳೆಗೆ ಭೂಕುಸಿದು ಬಿದ್ದಿದೆ. ಈ ಪರಿಣಾಮವಾಗಿ ಬಾವಿ ಸಮೀಪದ ನಿವಾಸಿಗಳು ಭೂಕುಸಿತ ಮತ್ತಷ್ಟು ಹೆಚ್ಚಾಗುವುದರಿಂದ ಭಯ ಭೀತರಾಗಿದ್ದಾರೆ. ಮನೆಯಲ್ಲಿ ಮಕ್ಕಳು ಜಾನುವಾರುಗಳಿದ್ದು ಅಪಾಯಕಾರಿಯಾಗಿ ಪರಿಣಮಿಸಲಿದೆ.

ಈ ಬಗ್ಗೆ ಈಗಾಗಲೇ ಮನವಿ ಸಲ್ಲಿಸಲಾಗಿದ್ದರೂ ಶೂನ್ಯ ಪ್ರತಿಕ್ರಿಯೆ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ಅವಘಡಗಳು ಸಂಭವಿಸದಂತೆ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತು ಕೂಡಲೇ ಪರಿಹಾರ ಮಾಡಬೇಕಾಗಿದೆಂದು ಸ್ಥಳೀಯರು ಆಗ್ರಹಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿವಿಧ ಹೋರಾಟಗಾರರ ಮೇಲೆ ಹಾಕಿರುವ ಎಫ್‌ಐಆರ್‌ಗಳನ್ನು ವಾಪಸ್‌ ಪಡೆಯಲು ನಿರ್ಧಾರ : ಸಿಎಂ ಸಿದ್ದರಾಮಯ್ಯ – Vishwanews24

Leave a Reply