ರಾಜ್ಯ ಬಜೆಟ್ : ಜನಪರವಾದ ದೀರ್ಘಕಾಲಿಕ ಅಭಿವೃದ್ಧಿಯ ಬಜೆಟ್ : ಬಿ.ಎಸ್ಯಡಿಯೂರಪ್ಪ – Vishwanews24
ರಾಜ್ಯ ಬಜೆಟ್ : ಜನಪರವಾದ ದೀರ್ಘಕಾಲಿಕ ಅಭಿವೃದ್ಧಿಯ ಬಜೆಟ್ : ಬಿ.ಎಸ್ಯಡಿಯೂರಪ್ಪ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಎರಡನೇ 2023-24ನೇ ವರ್ಷದ ಬಜೆಟ್ ಮಂಡಿಸಿದ್ದು,ʻ ಜನಪರವಾದ ದೀರ್ಘಕಾಲಿಕ ಅಭಿವೃದ್ಧಿಯ ಬಜೆಟ್ ʼ ಆಗಿದೆ ಎಂದು ಸಚಿವ ಮಾಜಿ ಸಿಎಂ ಬಿ.ಎಸ್ಯಡಿಯೂರಪ್ಪ ತಿಳಿಸಿದ್ದಾರೆ.
3ಲಕ್ಷ 9 ಸಾವಿರ 189 ಕೋಟಿ ರೂ ಬಜೆಟ್ನನ್ನು ಸಿಎಂ ಬಸರಾಜ ಬೊಮ್ಮಾಯಿ ಮಂಡಿಸಿದ್ದು, ಜನಪರವಾದ ದೀರ್ಘಕಾಲಿಕ ಅಭಿವೃದ್ಧಿಯ ಉತ್ತಮ ಅಯವ್ಯಯ ಮಂಡಿಸಿದ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ. ಬಜೆಟ್ನಲ್ಲಿ ಏನು ಹೇಳಿದ್ದೇವೋ ಎಲ್ಲವೂ ಕಾರ್ಯರೂಪಕ್ಕೆ ತರುತ್ತೇವೆ ಎಂದು ಸಿಎಂ ಬಿ.ಎಸ್ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.
