ರಾಜ್ಯ ಬಿಜೆಪಿಗೆ 6 ಪುಟಗಳ ಅತ್ಯಂತ ಭಾವನಾತ್ಮಕ ಪತ್ರ ಬರೆದ ರಘುಪತಿ ಭಟ್ : vishwanews24 EXCLUSIVE
ರಾಜ್ಯ ಬಿಜೆಪಿಗೆ 6 ಪುಟಗಳ ಅತ್ಯಂತ ಭಾವನಾತ್ಮಕ ಪತ್ರ ಬರೆದ ರಘುಪತಿ ಭಟ್ : vishwanews24 EXCLUSIVE
ರಘುಪತಿ ಭಟ್ ನೈಋತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ
ಬೆಂಗಳೂರು: ನೈರುತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಅವರು ರಾಜ್ಯ ಬಿಜೆಪಿ ಮುಖಂಡರಿಗೆ ಬರೆದ ಸುಮಾರು ಆರು ಪುಟಗಳ ಪತ್ರ ವಿಶ್ವ ನ್ಯೂಸ್ 24 ಗೆ ಎಕ್ಸ್ಕ್ಲೂಸಿವ್ ಆಗಿ ದೊರಕಿದೆ.

ಭಾರತೀಯ ಜನತಾ ಪಾರ್ಟಿಯಲ್ಲಿ ಭಟ್ ನಡೆದು ಬಂದ ಹಾದಿ ಪಕ್ಷ ನೀಡಿದ ಜವಾಬ್ದಾರಿ ಹಾಗೂ ಸದ್ಯ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಗ್ಗೆ ಕೂಡ ಉಲ್ಲೇಖ ಮಾಡಿದ್ದಾರೆ.

