ರೋಟರಿ ಶಂಕರಪುರ -ರಾಷ್ಟ್ರಿಯ ವೈದ್ಯರ ದಿನಾಚರಣೆಯನ್ನು ಆಚರಣೆ-ವೈದ್ಯರಿಗೆ ಸನ್ಮಾನ-vishwanews24

Featured, ಉಡುಪಿ

ರೋಟರಿ ಶಂಕರಪುರ -ರಾಷ್ಟ್ರಿಯ ವೈದ್ಯರ ದಿನಾಚರಣೆಯನ್ನು ಆಚರಣೆ-ವೈದ್ಯರಿಗೆ ಸನ್ಮಾನ

ಕಟಪಾಡಿ: ರೋಟರಿ ಶಂಕರಪುರದ ವತಿಯಿಂದ ರೋಟರಿ ಸಭಾ ಭವನ ಶಂಕರಪುರದಲ್ಲಿ ರಾಷ್ಟ್ರಿಯ ವೈದ್ಯರ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮೂಡಬೆಟ್ಟು ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾದ ಡಾ ಶೈನಿ ಕ್ರಿಸ್ತಬೆಲ್ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಶಂಕರಪುರ ಅಧ್ಯಕ್ಷ ರೋ ವಿಕ್ಟರ್ ಮಾರ್ಟಿಸ್, ನಿಯೋಜಿತ ಅಧ್ಯಕ್ಷ ರೋ ಪ್ಲಾವಿಯಾ ಮೆನೆಜಸ್, ಝೋನ್ 5 ರ ಅಸಿಸ್ಟೆಂಟ್ ಗವರ್ನರ್ ನವೀನ್ ಅಮೀನ್, ನಿಯೋಜಿತ ಅಸಿಸ್ಟೆಂಟ್ ಗವರ್ನರ್ ಡಾ ರೋ ಅರುಣ್ ಹೆಗ್ಡೆ, ಝೋನ್ 5 ರ ನಿಯೋಜಿತ ವಲಯದ ಲೆಫ್ಟಿನೆಂಟ್ ರೋ ಅನಿಲ್ ಡೇಸಾ, ನಿಯೋಜಿತ ಕಾರ್ಯದರ್ಶಿಯಾದ ಮಾಲಿನಿ ಇನ್ನಂಜೆ, ಕಾರ್ಯದರ್ಶಿಯಾದ ಜೆರಾಮ್ ರೋಡ್ರಿಗೆಸ್ ಉಪಸ್ಥಿತರಿದ್ದರು.
ಪತ್ರಿಕಾ ಪ್ರಕಟಣೆ ವರದಿ