ವಿನಯ್ ಕುಮಾರ್ ಸೊರಕೆಯನ್ನು ಸಾರ್ವಜನಿಕವಾಗಿ ಕೊಂದುಬಿಡಿ ಎಂದು ಫೇಸ್ಬುಕ್ನಲ್ಲಿ ಪ್ರಚೋದನಾತ್ಮಕ ಕಮೆಂಟ್ : ಸಾರ್ವಜನಿಕ ವಲಯದಲ್ಲಿ ಬಾರಿ ಅಕ್ರೋಶ – Vishwanews24

Featured, ಉಡುಪಿ

ವಿನಯ್ ಕುಮಾರ್ ಸೊರಕೆಯನ್ನು ಸಾರ್ವಜನಿಕವಾಗಿ ಕೊಂದುಬಿಡಿ ಎಂದು ಫೇಸ್ಬುಕ್ನಲ್ಲಿ ಪ್ರಚೋದನಾತ್ಮಕ ಕಮೆಂಟ್ : ಸಾರ್ವಜನಿಕ ವಲಯದಲ್ಲಿ ಬಾರಿ ಅಕ್ರೋಶ

ಉಡುಪಿ : ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆಯನ್ನು ಸಾರ್ವಜನಿಕವಾಗಿ ಕೊಂದುಬಿಡಿ ಎಂದು ಫೇಸ್ಬುಕ್ನಲ್ಲಿ ಪ್ರಚೋದನಾತ್ಮಕವಾಗಿ ಕಮೆಂಟ್ ಹಾಕಿದ ಘಟನೆ ನಡೆದಿದೆ.

ಸುರೇಶ್ ಕರನ್ ಎನ್ನುವ ವ್ಯಕ್ತಿ ಈ ರೀತಿ ಪ್ರಚೋದನಾತ್ಮಕ ಕಮೆಂಟ್ ಹಾಕಿದ್ದು ವಿನಯ್ ಕುಮಾರ್ ಸೊರಕೆಯ ಅಭಿಮಾನಿಗಳ ಆಕ್ರೋಶವನ್ನು ಹೆಚ್ಚು ಮಾಡಿದೆ.

ಸದ್ಯ ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಕಾಂಗ್ರೆಸ್ ಕಾರ್ಯಕರ್ತರು ನಿರ್ಧರಿಸಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.

Leave a Reply