ಶಿರ್ವ: ರೈತರಲ್ಲಿ ಕೃಷಿ ಪೂರಕ ಉದ್ಯಮಗಳ ಬಗ್ಗೆ ಆಸಕ್ತಿ ಮತ್ತು ಜಾಗೃತಿ ಮೂಡಿಸುವಲ್ಲಿ ಬಾನುಲಿ ಕೃಷಿರಂಗ ವಿಭಾಗ ಮುಂಚೂಣಿಯಲ್ಲಿದೆ : ಟಿ.ಶ್ಯಾಮ್‌ಪ್ರಸಾದ್-Vishwanews24

Featured, ಉಡುಪಿ

ಶಿರ್ವ: ರೈತರಲ್ಲಿ ಕೃಷಿ ಪೂರಕ ಉದ್ಯಮಗಳ ಬಗ್ಗೆ ಆಸಕ್ತಿ ಮತ್ತು ಜಾಗೃತಿ ಮೂಡಿಸುವಲ್ಲಿ ಬಾನುಲಿ ಕೃಷಿರಂಗ ವಿಭಾಗ ಮುಂಚೂಣಿಯಲ್ಲಿದೆ : ಟಿ.ಶ್ಯಾಮ್‌ಪ್ರಸಾದ್-Vishwanews24

ಶಿರ್ವ:-ಪ್ರತೀದಿನ ಪೂರ್ವಾಹ್ನ ಮತ್ತು ಸಂಜೆಎರಡುಅವಧಿಯಲ್ಲಿಉಡುಪಿ, ದ,ಕಜಿಲ್ಲೆಯಲ್ಲದೆಕಾಸರಗೊಡುತಾಲೂಕು ಸೇರಿದಂತೆ ೧೦ಲಕ್ಷಕ್ಕೂ ಅಧಿಕ ಕೇಳುಗರಿಗೆ ಕಿಸಾನ್‌ವಾಣಿಕಾರ್ಯಕ್ರಮದ ಮೂಲಕ ರೈತರಲ್ಲಿ ಕೃಷಿ ಹಾಗೂ ಕೃಷಿ ಪೂರಕ ಉದ್ಯಮಗಳ ಬಗ್ಗೆ ಆಸಕ್ತಿ ಮತ್ತುಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾಹಿತಿಯನ್ನು ನೀಡುವಲ್ಲಿ ಮಂಗಳೂರು ಬಾನುಲಿ ಕೃಷಿರಂಗ ವಿಭಾಗ ಮುಂಚೂಣಿಯಲ್ಲಿದೆಎAದು ಮಂಗಳೂರು ಆಕಾಶವಾಣಿಕೃಷಿರಂಗ ವಿಭಾಗದಕಾರ್ಯಕ್ರಮ ನಿರ್ವಾಹಕ ಟಿ. ಶ್ಯಾಮ್‌ಪ್ರಸಾದ್ ನುಡಿದರು.

ಅವರುಗುರುವಾರ ಬಂಟಕಲ್ಲುರೋಟರಿ ಭವನದಲ್ಲಿ ಶಿರ್ವ ರೋಟರಿ ಸಹಭಾಗಿತ್ವದಲ್ಲಿಆಕಾಶವಾಣಿ ಮಂಗಳೂರು ಕೃಷಿರಂಗ ವಿಭಾಗದ ವತಿಯಿಂದ ಪ್ರಗತಿಪರ ಕೃಷಿ ಹಾಗೂ ಕೃಷಿ ಪೂರಕ ಉದ್ಯಮಿಗಳೊಂದಿಗೆ ಸಂದರ್ಶನ,ಸAವಾದಕಾರ್ಯಕ್ರಮವನ್ನುಜ್ಯೋತಿ ಪ್ರಜ್ವಲನದ ಮೂಲಕ ಚಾಲನೆ ನೀಡಿ ಮಾತನಾಡುತ್ತಾ, ಕಿಸಾನ್‌ವಾಣಿಕಾರ್ಯಕ್ರಮವು ವರ್ಷದ ೩೬೫ ದಿನವೂ ಪ್ರಸಾರವಾಗುತ್ತಿದ್ದು, ಅದಕ್ಕೆ ಪೂರಕ ಮಾಹಿತಿಯನ್ನುರೈತರ ಕೃಷಿ ಜಮೀನಿನಲ್ಲಿಅಲ್ಲದೆ ಪ್ರಗತಿಪರ ಕೃಷಿ ಸಾಧಕರನ್ನು ಸ್ಟುಡಿಯೋಗೆ ಅಹ್ವಾನಿಸಿ ಧ್ವನಿಮುದ್ರಿಸಿ ಬಿತ್ತರಿಸಲಾಗುತ್ತಿದೆ.ಇಂದಿಲ್ಲಿ ಕೃಷಿ ಪೂರಕ ಉದ್ಯಮಿಗಳ ಸಂದರ್ಶನ ನಡೆಸಲಾಗುತ್ತಿದೆಎಂದರು

ಮಾ.13ರಂದು “ಯಕ್ಷ ಪ್ರೀಯರು” ಕಾಪು ಇದರ ಉದ್ಘಾಟನೆ ಹಾಗೂ ಯಕ್ಷಗಾನ ಪ್ರದರ್ಶನ -Vishwanews24

.ಹೈನುಗಾರಿಕೆಯ ಬಗ್ಗೆ ಲಕ್ಷಿö್ಮÃಎಸ್.ಶೆಣೈ ಶಿರ್ವ, ಗೇರುಕೃಷಿಯ ಬಗ್ಗೆ ಬಂಟಕಲ್ಲುರಾಮಕೃಷ್ಣ ಶರ್ಮಾ, ಕುತ್ಯಾರುಜಿನೇಶ್ ಬಲ್ಲಾಳ್ ಅಡಿಕೆ ಕೃಷಿ ಬಗ್ಗೆ, ಪ್ರಭಾಕರ ನಾಯಕ್ ಭತ್ತದ ಕೃಷಿ ಬಗ್ಗೆ, ಸುರೇಶ್‌ಕರ್ಕೇರಾಜೇನುಕೃಷಿಯ ಬಗ್ಗೆ, ಪಣಿಯೂರು ಶರಾವತಿಯು.ಆರ್ ಹಣ್ಣುಗಳ ಮೌಲ್ಯವರ್ಧನೆ ಮತ್ತು ಸಂರಕ್ಷಣೆ ಬಗ್ಗೆ, ರಾಘವೇಂದ್ರ ನಾಯಕ್‌ತರಕಾರಿಕೃಷಿಯ ಬಗ್ಗೆ, ಅಶೋಕ್ ಪುಷ್ಪಕೃಷಿಯ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಅಧ್ಯಕ್ಷತೆಯನ್ನು ಶಿರ್ವ ರೋಟರಿಅಧ್ಯಕ್ಷ ವಿಷ್ಣುಮೂರ್ತಿ ಸರಳಾಯ ವಹಿಸಿ ಸ್ವಾಗತಿಸಿದರು.ಕೃಷಿ ಅನುವುಗಾರ, ರೋಟರಿರೈತಮಿತ್ರ‍್ರಯೋಜನೆಯ ನಿರ್ದೇಶಕರಾಘವೇಂದ್ರ ನಾಯಕ್ ಶಿರ್ವ ನಿರೂಪಿಸಿದರು. ನಿಯೋಜಿತರೋಟರಿ ಕಾರ್ಯದರ್ಶಿ ಜಿನೇಶ್ ಬಲ್ಲಾಳ್ ಧನ್ಯವಾದವಿತ್ತರು.