ಶಿಸ್ತಿನ ಹೆಸರಿನಲ್ಲಿ ಸಂವಿಧಾನತ್ಮಕ ಧಾರ್ಮಿಕ ಹಕ್ಕುಗಳನ್ನು ನಿರಾಕರಿಸದಂತೆ ಮುಸ್ಲಿಮ್ ಒಕ್ಕೂಟದಿಂದ ಠರಾವು ಮಂಡನೆ : vishwanews24

Featured, ಉಡುಪಿ

ಶಿಸ್ತಿನ ಹೆಸರಿನಲ್ಲಿ ಸಂವಿಧಾನತ್ಮಕ ಧಾರ್ಮಿಕ ಹಕ್ಕುಗಳನ್ನು ನಿರಾಕರಿಸದಂತೆ ಮುಸ್ಲಿಮ್ ಒಕ್ಕೂಟದಿಂದ ಠರಾವು ಮಂಡನೆ : vishwanews24

ಉಡುಪಿ: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕೇಂದ್ರ ಸಮಿತಿಯ ಸಭೆಯು ಕಾಪುವಿನಲ್ಲಿ ನಡೆಯಿತು, ವಿವಿಧ ಸಾಮುದಾಯಿಕ ವಿಷಯಗಳೊಂದಿಗೆ ವಿದ್ಯಾರ್ಥಿನಿಯರ ಶಿರವಸ್ತ್ರದ ವಿವಾದದ ಕುರಿತ ಚರ್ಚೆ ನಡೆಯಿತು. ಈ ಹಿನ್ನೆಲೆಯಲ್ಲಿ ಈ ಕೆಳಗಿನ ಠರಾವುಗಳನ್ನು ಮಂಡಿಸಲಾಯಿತು.
ಠರಾವಿನ‌ ಪ್ರತಿಯನ್ನು ಉಡುಪಿ ಮುಸ್ಲಿಮ್ ಒಕ್ಕೂಟದ ಜಿಲ್ಲಾಧ್ಯಕ್ಷ ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಸಂಧರ್ಭದಲ್ಲಿ ಮಹಮ್ಮದ್ ಮೌಲ,ಇದ್ರಿಸ್,ಜಫ್ರುಲ್ಲ ಹೂಡೆ, ಅಬ್ದುಲ್ ಅಜೀಜ್ ಮೊದಲಾದವರು ಉಪಸ್ಥಿತರಿದ್ದರು.

ಠರಾವು ಪ್ರತಿ
‌        ಠರಾವು ಪ್ರತಿ

 

Leave a Reply