ಸಿದ್ದರಾಮೋತ್ಸವದಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯನ ಬಲತ್ಕಾರದ ಆಲಿಂಗನ – ಅದು ಶೀಘ್ರವಾಗಿ ಡೈವೋರ್ಸ್ ಆಗುತ್ತೆ: ಸಚಿವ ಸುನಿಲ್ ಕುಮಾರ್ ವ್ಯಂಗ್ಯ

Featured, ಉಡುಪಿ

ಸಿದ್ದರಾಮೋತ್ಸವದಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯನ ಬಲತ್ಕಾರದ ಆಲಿಂಗನ – ಅದು

ಶೀಘ್ರವಾಗಿ ಡೈವೋರ್ಸ್ ಆಗುತ್ತೆ: ಸಚಿವ ಸುನಿಲ್ ಕುಮಾರ್ ವ್ಯಂಗ್ಯ

ಉಡುಪಿ: ಮಾಜಿ ಸಿ‌ಎಂ ಸಿದ್ದರಾಮಯ್ಯ ಅವರ ಎಪ್ಪತೈದನೇ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಆಲಿಂಗನದ ಬಗ್ಗೆ ಭಾರಿ ಸುದ್ದಿ ಮಾಡಿತ್ತು ಇದರ ಬಗ್ಗೆ ಸಚಿವ ಸುನಿಲ್ ಕುಮಾರ್ ಕೂಡ ಇಂದು ವ್ಯಂಗ್ಯವಾಡಿದ್ದಾರೆ.
ಸಿದ್ದರಾಮೋತ್ಸವದಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯನ ಬಲತ್ಕಾರದ ಆಲಿಂಗನವಾಗಿದೆ ಹಾಗಾಗಿ ಶೀಘ್ರವಾಗಿ ಡೈವೋರ್ಸ್ ಆಗುತ್ತೆ ಎಂದು ಅವರು ಹೇಳಿದರು

Leave a Reply