ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸದೆ ಸಂಚರಿಸುವ ವಾಹನ ಸವಾರರಿಗೆ ಗುಲಾಬಿ ಹೂ ನೀಡಿ ಜಾಗೃತಿ ಮೂಡಿಸಿದ ಯಮ ಹಾಗೂ ಚಿತ್ರಗುಪ್ತ ವೇಷಧಾರಿಗಳಾದ ಕರಾವಳಿ ಚಿಯರ್ ಬಾಯ್ ಚೇತನ್ ಹಾಗೂ ಸಹಾಯಕರು .. – Vishwanews24

ಉಡುಪಿ
ಉಡುಪಿ: ಉಡುಪಿಯ ಶಿರ್ವ ಠಾಣೆಯ ಉಪನಿರೀಕ್ಷಕರ ನೇತೃತ್ವದಲ್ಲಿ ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸದೆ ಸಂಚರಿಸುವ ವಾಹನ ಸವಾರರಿಗೆ ವಿಶಿಷ್ಟ ವೇಷಧಾರಿಯ ಮೂಲಕ ಗುಲಾಬಿ ಹೂ ನೀಡಿ ಜಾಗೃತಿ ಮೂಡಿಸಲಾಯಿತು. ಯಮ ಹಾಗೂ ಚಿತ್ರಗುಪ್ತ ವೇಷಧಾರಿಗಳು ಗುಲಾಬಿ ಹೂ ನೀಡಿದರು.