ಉಡುಪಿ : ಸಂತೋಷ್ ಮೃತದೇಹ ಮರಣೋತ್ತರ ಪರೀಕ್ಷೆಗೆ ಕೆಎಂಸಿ ಗೆ – ಶಿಫ್ಟ್ ಗೆ ತಯಾರಿ – Vishwanews24

Featured, ಉಡುಪಿ

ಉಡುಪಿ : ಸಂತೋಷ್ ಮೃತದೇಹ ಮರಣೋತ್ತರ ಪರೀಕ್ಷೆಗೆ ಕೆಎಂಸಿ ಗೆ ಶಿಫ್ಟ್ ಗೆ ತಯಾರಿ

  • ಮರಣೋತ್ತರ ಪರೀಕ್ಷೆಗೆ ಸಿದ್ಧತೆ ಮಾಡುವಂತೆ ಉಡುಪಿ ಪೊಲೀಸರಿಂದ ಸೂಚನೆ

  • ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಸಂದೇಶ ರವಾನಿಸಿದ ಉಡುಪಿ ಪೊಲೀಸರು

  • ಮರಣೋತ್ತರ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿರುವ ಕೆಎಂಸಿಯ ತಜ್ಞ ವೈದ್ಯರ ತಂಡ

  • ಉಡುಪಿ ಜಿಲ್ಲೆ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜು

  • ಉಡುಪಿಯಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರ

  • ಶಾಂಭವಿ ಲಾಡ್ಜಿನಲ್ಲಿ ಮುಕ್ತಾಯಗೊಂಡ ಪಂಚನಾಮೆ ಪ್ರಕ್ರಿಯೆ

  • ಮಣಿಪಾಲ ಕೆಎಂಸಿ ಶವಾಗಾರಕ್ಕೆ ಮೃತದೇಹ ರವಾನೆಗೆ ಸಿದ್ಧತೆ

  • ಶಾಂಭವಿ ಲಾಡ್ಜ್ ಗೆ ಆಂಬುಲೆನ್ಸ್ ಆಗಮನ

  • ಶೀಘ್ರ ಮೃತದೇಹ ಕೆಎಂಸಿಗೆ ಶಿಫ್ಟ್ ಸಾಧ್ಯತೆ

  • ಮಣಿಪಾಲ ಕೆಎಂಸಿಯಲ್ಲಿ ನಡೆಯಲಿರುವ ಮರಣೋತ್ತರ ಪರೀಕ್ಷೆ

ಕಾರ್ಕಳ: ಹಿಂಸಾತ್ಮಕ ರೀತಿಯಲ್ಲಿ ಗೋ ಸಾಗಾಟ : ವಾಹನ ಸೇರಿ 14 ಗೋವುಗಳ ರಕ್ಷಣೆ – Vishwanews24

Leave a Reply