ಜಿಲ್ಲಾಧಿಕಾರಿಯ ಖಡಕ್ ಆದೇಶದ ನಂತರ ಕೊರೋನಾ ನಿಯಂತ್ರಣಕ್ಕೆ ರಸ್ತೆಗಿಳಿದ ಕಾಪು ತಹಶಿಲ್ದಾರ್-vishwanews24
ಜಿಲ್ಲಾಧಿಕಾರಿಯ ಖಡಕ್ ಆದೇಶದ ನಂತರ ಕೊರೋನಾ ನಿಯಂತ್ರಣಕ್ಕೆ ರಸ್ತೆಗಿಳಿದ ಕಾಪು ತಹಶಿಲ್ದಾರ್-vishwanews24
ಕಾಪು:ಲಾಕ್ ಡೌನ್ ಘೋಷನೆಯಾದ ನಂತ ಕಾಣಿಸಿಕೊಳ್ಳದ ಕಾಪು ತಹಶಿಲ್ದಾರ್ ನಿನ್ನೆಯ ಉಡುಪಿ ಜಿಲ್ಲಾಧಿಕಾರಿಯ ಆದೇಶದ ನಂತರ ಕಾಪು ಪೇಟೆಯ ಭಾಗದಲ್ಲಿ ಕಾಣಿಸಿಕೊಂಡು ವಾಹನ ಸವಾರರ ಮೇಲೆ ಎರ್ರಾಬಿರ್ರಿ ಸವಾರಿ ಮಾಡಿದ್ದಾರೆ.
ನಿಗದಿತ ಸಮಯದಲ್ಲಿ ಪೇಟೆಗೆ ಆಗಮಿಸುತ್ತಿದ್ದ ಗ್ರಾಹರನ್ನು ತಡೆಹಿಡಿದು ದಂಡಾಸ್ತ್ರ ಪ್ರಯೋಗ ಮಾಡಿರುವ ಕುರಿತು ಸಾರ್ವಜನಿಕರಲ್ಲಿ ಅಸಮಾಧಾನ ವ್ಯಕ್ತವಾಯಿತು.

